ದೀಪದ ಕೆಳಗಿನ ಕತ್ತಲೆಯಂತಾದ ಪತ್ರಕರ್ತರ ಬದುಕು!

ಮಲ್ಲಿಕಾರ್ಜುನ ಬಂಗ್ಲೆ ಮಾತ್ರ ರಾಜ್ಯದ ಪತ್ರಕರ್ತರ ಆಶಾಕಿರಣ ರಣಬೇಟೆ ನ್ಯೂಸ್‌ ಬೆಂಗಳೂರು. ಪತ್ರಿಕಾ ವರದಿಗಾರರು ಹಾಗೂ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಸಂವಿಧಾನದ ನಾಲ್ಕನೇ ಅಂಗ್ಯವಾಗಿದ್ದಾರೆ ಎಂದು ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು ಸೇರಿದಂತೆ ಗಣ್ಯಾತಿಗಣ್ಯರು ಸಭೆ ಸಮಾರಂಭಗಳಲ್ಲಿ ಹೇಳೋದನ್ನು ಎಲ್ಲರು ಕೇಳಿರುತ್ತೀರಿ ಆದರೆ ಸಂವಿಧಾನದ ನಾಲ್ಕನೇ ಅಂಗ ಎಂದು ಎಲ್ಲೂ ಸಹ ಉಲ್ಲೇಖವಿಲ್ಲ ಹಾಗೂ ನಾಲ್ಕನೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಬದುಕು ಮಾತ್ರ ಹೀನಾಯ ಸ್ಥಿತಿಯಲ್ಲಿದ್ದು ಅವರ ಕಷ್ಟ ಹೇಳುತ್ತಿರುವುದು. ಸಮಾಜದ ಅನುಕೂಲಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಿಸುವಲ್ಲಿ […]

ದೀಪದ ಕೆಳಗಿನ ಕತ್ತಲೆಯಂತಾದ ಪತ್ರಕರ್ತರ ಬದುಕು! Read More »