ಪತ್ರಕರ್ತರ ಸಂಕಷ್ಟದ ಕಡಲಿಗೆ, ದಾರಿ ತೋರುವ ಧ್ರುವತಾರೆ
“ಪತ್ರಿಕೋದ್ಯಮದ ಕತ್ತಲೆಗೆ ಸೂರ್ಯನ ಕಿರಣ ಮಲ್ಲಿಕಾರ್ಜುನ ಬಂಗ್ಲೆ” ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ: 25 ಕೊಪ್ಪಳ : ಸಮಾಜದ ಅರಿವಿನ ದೀಪವನ್ನು ಹಿಡಿದು ಕತ್ತಲೆಯನ್ನು ಸೀಳುತ್ತಾ ಸಾಗುವವನು ಪತ್ರಕರ್ತ. ಆತ ಸಂವಿಧಾನದ ನಾಲ್ಕನೇ ಅಂಗ ಎಂದು ವೇದಿಕೆಗಳ ಮೇಲೆ ಹೂಮಾಲೆ ಹಾಕಿಸಿಕೊಂಡು ಭಾಷಣ ಮಾಡುವ ಪ್ರಭುಗಳ ಧ್ವನಿಯನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ, ಅಂತರಂಗದ ಆಳದಲ್ಲಿ ಯೋಚಿಸಿದರೆ, ಆ ನಾಲ್ಕನೇ ಅಂಗ ಎಲ್ಲಿಯೂ ಸಂವಿಧಾನದ ಪುಟಗಳಲ್ಲಿ ದಾಖಲಾಗಿಲ್ಲ. ಆತನು ಕೇವಲ ವ್ಯವಸ್ಥೆಯ ಅನುಕೂಲಕ್ಕಾಗಿ ಸೃಷ್ಟಿಸಲ್ಪಟ್ಟ ಒಂದು […]
ಪತ್ರಕರ್ತರ ಸಂಕಷ್ಟದ ಕಡಲಿಗೆ, ದಾರಿ ತೋರುವ ಧ್ರುವತಾರೆ Read More »



