ಪಿಡಿಒ ಹಾಗೂ ಕರಾವಸೂಲಿಗಾರನ ‘ಸ್ವಯಂಕೃತ ಅಪರಾಧ’ ಬಯಲು!
ಹಿರೇಸಿಂದೋಗಿ ಪಂಚಾಯತಿಯಲ್ಲಿ ‘ಕರ’ ಸುಲಿಗೆಯ ರಕ್ತಚರಿತ್ರೆ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:23 ಕೊಪ್ಪಳದ ಆ ಧೂಳು ಹಿಡಿದ ರಸ್ತೆಗಳಲ್ಲಿ, ಬೆವರು ಹರಿಸಿ ಜೀವನ ನಡೆಸೋ ಬಡ ಪಟಾಲಂಗೆ ‘ಅಧಿಕಾರ’ ಅನ್ನೋದು ಯಾವತ್ತೂ ಒಂದು ರೀತಿಯ ಭಯ. ಆ ಭಯವನ್ನೇ ಬಂಡವಾಳ ಮಾಡಿಕೊಳ್ಳೋಕೆ ಅಂತಾನೇ ಪಂಚಾಯತಿ ಕುರ್ಚಿಗಳ ಮೇಲೆ ಕೆಲವರು ಕೂತಿರ್ತಾರೆ.ಹಿರೇಸಿಂದೋಗಿ ಗ್ರಾಮ ಪಂಚಾಯತಿ ಅನ್ನೋ ಈ ಗ್ರಾಮದಲ್ಲಿ ನಡೀತಿರೋದು ಸಾಧಾರಣ ಕಥೆಯಲ್ಲ. ಅಲ್ಲಿ ಕುಳಿತಿರೋ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಸಜ್ಜನ್ ಮತ್ತು ಆ ಕರಾವಸೂಲಿಗಾರ ಮಂಜುನಾಥ ಶಹಪುರ್ ಸೇರಿಕೊಂಡು ಆಡ್ತಿರೋ ಆಟ…
news hub
ಪಿಡಿಒ ಹಾಗೂ ಕರಾವಸೂಲಿಗಾರನ ‘ಸ್ವಯಂಕೃತ ಅಪರಾಧ’ ಬಯಲು!
ಹಿರೇಸಿಂದೋಗಿ ಪಂಚಾಯತಿಯಲ್ಲಿ ‘ಕರ’ ಸುಲಿಗೆಯ ರಕ್ತಚರಿತ್ರೆ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:23 ಕೊಪ್ಪಳದ ಆ ಧೂಳು ಹಿಡಿದ ರಸ್ತೆಗಳಲ್ಲಿ, ಬೆವರು ಹರಿಸಿ ಜೀವನ ನಡೆಸೋ ಬಡ ಪಟಾಲಂಗೆ ‘ಅಧಿಕಾರ’ ಅನ್ನೋದು ಯಾವತ್ತೂ ಒಂದು ರೀತಿಯ ಭಯ. ಆ ಭಯವನ್ನೇ ಬಂಡವಾಳ ಮಾಡಿಕೊಳ್ಳೋಕೆ ಅಂತಾನೇ ಪಂಚಾಯತಿ ಕುರ್ಚಿಗಳ ಮೇಲೆ ಕೆಲವರು ಕೂತಿರ್ತಾರೆ.ಹಿರೇಸಿಂದೋಗಿ ಗ್ರಾಮ ಪಂಚಾಯತಿ ಅನ್ನೋ ಈ ಗ್ರಾಮದಲ್ಲಿ ನಡೀತಿರೋದು ಸಾಧಾರಣ ಕಥೆಯಲ್ಲ. ಅಲ್ಲಿ ಕುಳಿತಿರೋ ಪಂಚಾಯತ್ ಅಭಿವೃದ್ಧಿ ಅಧಿಕಾರಿ…

ಸಿನಿಮಾ
ಶಾಲೆಯಲ್ಲಿ ಲೂಟಿ ಹೊಡೆಯೋ ಮುನ್ನ ನೂರು ಬಾರಿ ಯೋಚಿಸಿ ಕ್ಯೂಆರ್ ಕೋಡ್ ಉಪ ಪ್ರಾಚಾರ್ಯರರಿಗೆ ಕಾದಿದೆ ‘ಆಯುಕ್ತರ’ರಿಂದ ಕಂಟಕ!
ಸತ್ಯದ ಪರವಾಗಿ ನಿಂತು ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದ ಡಿಡಿಪಿಐ ಮತ್ತು ಬಿಇಓ ಕಾರ್ಯವೈಖರಿಗೆ ಅಭಿನಂದನೆ..! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:21 (ಸಂಚಿಕೆ-3) ಕೊಪ್ಪಳದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) ಉಪ ಪ್ರಾಚಾರ್ಯರು ಇಲಾಖೆಯ ನಿಯಮಾವಳಿಗಳನ್ನು ಗಾಳಿಗೆ ತೂರಿ, ‘ಕ್ಯೂಆರ್ ಕೋಡ್’ ಮತ್ತು ಖಾಸಗಿ ಜೆರಾಕ್ಸ್ ಅಂಗಡಿಯ ಮುಖಾಂತರ ಬಡ ಪಾಲಕರಿಂದ ಹಣ ವಸೂಲಿ ಮಾಡುತ್ತಿದ್ದ ಗಂಭೀರ ಹಗರಣಕ್ಕೆ ಸಂಬಂಧಿಸಿದಂತೆ ‘ರಣಬೇಟೆ ವೆಬ್ ನ್ಯೂಸ್’ ನಡೆಸಿದ ಸರಣಿ ತನಿಖಾ ವರದಿಗಳಿಗೆ ಅಂತಿಮವಾಗಿ ಇಲಾಖೆಯ ಅಧಿಕೃತ ಮೊಹರು ಬಿದ್ದಿದೆ.ಸಂಪಾದಕರ ದೂರು ಹಾಗೂ…

koppal news bureau
ಪಿಡಿಒ ಹಾಗೂ ಕರಾವಸೂಲಿಗಾರನ ‘ಸ್ವಯಂಕೃತ ಅಪರಾಧ’ ಬಯಲು!
ಹಿರೇಸಿಂದೋಗಿ ಪಂಚಾಯತಿಯಲ್ಲಿ ‘ಕರ’ ಸುಲಿಗೆಯ ರಕ್ತಚರಿತ್ರೆ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:23 ಕೊಪ್ಪಳದ ಆ ಧೂಳು ಹಿಡಿದ ರಸ್ತೆಗಳಲ್ಲಿ, ಬೆವರು ಹರಿಸಿ ಜೀವನ…
ಬಂಗಾರದ ಮೊಟ್ಟೆ ಇಡುವ ಕೋಳಿ’ಯಾಯ್ತಾ ಕೊಪ್ಪಳ ಜಿಪಂ?
ಕಳಪೆ ರಸ್ತೆಗಳ ಬಿಲ್ ಬಿಡುಗಡೆಗೆ ಅಧಿಕಾರಿಗಳ ‘ಡಬಲ್ ಗೇಮ್’ ಸಿಇಒ ಮರುತನಿಖಾ ಆದೇಶದ ವಿರುದ್ಧ ಲೋಕಾಯುಕ್ತಕ್ಕೆ ದೂರು! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:22…
ಶಾಲೆಯಲ್ಲಿ ಲೂಟಿ ಹೊಡೆಯೋ ಮುನ್ನ ನೂರು ಬಾರಿ ಯೋಚಿಸಿ ಕ್ಯೂಆರ್ ಕೋಡ್ ಉಪ ಪ್ರಾಚಾರ್ಯರರಿಗೆ ಕಾದಿದೆ ‘ಆಯುಕ್ತರ’ರಿಂದ ಕಂಟಕ!
ಸತ್ಯದ ಪರವಾಗಿ ನಿಂತು ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದ ಡಿಡಿಪಿಐ ಮತ್ತು ಬಿಇಓ ಕಾರ್ಯವೈಖರಿಗೆ ಅಭಿನಂದನೆ..! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜು:21 (ಸಂಚಿಕೆ-3) ಕೊಪ್ಪಳದ…

