ಗವಿಸಿದ್ದಪ್ಪ ಹೊಸಮನಿ ಅವರ ವೃತ್ತಿ ಬದುಕಿನ ಹೊಸ ಶಿಖರ
ನಿಸ್ವಾರ್ಥ ಸೇವೆಯ ಹೊಸ ಮೈಲಿಗಲ್ಲು ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ:25 ಕೊಪ್ಪಳ: ವೃತ್ತಿ ಜೀವನವೆಂಬುದು ಮನುಷ್ಯನಿಗೆ ಬರೀ ಬದುಕಿನ ದಾರಿ ಮಾತ್ರವಲ್ಲ, ಅದು ತಾನು ನಂಬಿದ ಮೌಲ್ಯಗಳನ್ನು ಆಚರಣೆಯಲ್ಲಿ ತರುವ ಪರೀಕ್ಷಾ ಕೇಂದ್ರವೂ ಹೌದು. ಈ ಪರೀಕ್ಷೆಯಲ್ಲಿ ತನ್ನದೇ ಆದ ಸಾರ್ಥಕತೆಯನ್ನು ಕಂಡುಕೊಂಡವರು ಗವಿಸಿದ್ದಪ್ಪ ಹೊಸಮನಿ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ದೀರ್ಘಕಾಲದ ಸೇವೆಯನ್ನು ಸಲ್ಲಿಸುತ್ತಾ ಬಂದಿರುವ ಇವರು, ಇದೀಗ ಸಹಾಯಕ ನಿರ್ದೇಶಕರಾಗಿ ಪದೋನ್ನತಿಯನ್ನು ಪಡೆದಿರುವುದು ಅವರ ಕರ್ತವ್ಯದ ಹಾದಿಗೆ ದೊರೆತ ಒಂದು ಸಹಜ […]
ಗವಿಸಿದ್ದಪ್ಪ ಹೊಸಮನಿ ಅವರ ವೃತ್ತಿ ಬದುಕಿನ ಹೊಸ ಶಿಖರ Read More »










