ದುರಂತಕ್ಕೆ ಮುಹೂರ್ತ ಇಟ್ಟಿದೆಯೇ ಜಿಲ್ಲಾಡಳಿತ?!
ಕೊಪ್ಪಳ ತಹಶೀಲ್ದಾರ್ ಕಚೇರಿ ಎಂದೋ ಉರುಳುವ ಜ್ವಾಲಾಮುಖಿ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜೂ:30 ಕೊಪ್ಪಳ: ಯಾವುದೇ ಒಂದು ನಾಡಿನ ಆಡಳಿತ ಕೇಂದ್ರವು ಆ ಭಾಗದ ಜನರ ನಂಬಿಕೆ ಮತ್ತು ಸುರಕ್ಷತೆಯ ಸಂಕೇತವಾಗಿರಬೇಕು. ಆದರೆ ಕೊಪ್ಪಳದ ತಹಶಿಲ್ದಾರ್ ಕಾರ್ಯಾಲಯಕ್ಕೆ ಹೆಜ್ಜೆ ಇಟ್ಟರೆ, ಅಲ್ಲಿ ಆಡಳಿತದ ಗಾಂಭೀರ್ಯಕ್ಕಿಂತ ಹೆಚ್ಚಾಗಿ ಸಾವಿನ ಭೀತಿ ಎದುರಾಗುತ್ತದೆ. ದಿನಕ್ಕೆ ನೂರಾರು ಬಡ ಜನಸಾಮಾನ್ಯರು, ರೈತರು, ವೃದ್ಧರು ತಮ್ಮ ದಿನನಿತ್ಯದ ಬದುಕಿನ ನೂರಾರು ಆಶೋತ್ತರಗಳನ್ನು ಹೊತ್ತು ಬಂದು ಹೋಗುವ ಈ ಸರ್ಕಾರಿ ಕಚೇರಿ ಇಂದು […]
ದುರಂತಕ್ಕೆ ಮುಹೂರ್ತ ಇಟ್ಟಿದೆಯೇ ಜಿಲ್ಲಾಡಳಿತ?! Read More »










