ಅಧಿಕಾರದ ಅಂಗಳದಿಂದ ಮೌನದ ಹಾದಿಗೆ ಒಂದು ಯುಗದ ಭಾವನಾತ್ಮಕ ವಿದಾಯ
ಅನ್ನರಾಮಯ್ಯನಾಗಿ ಹಸಿವು ನೀಗಿದ, ದಲಿತರಾಮಯ್ಯನಾಗಿ ಸಮಾನತೆ ಸಾರಿದ ಅಭೂತಪೂರ್ವ ಚೇತನದ ಅನಾವರಣ. ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಮೇ :28 ಕೊಪ್ಪಳ: ಇಂದು ಸೂರ್ಯ ಮುಳುಗುವ ಹೊತ್ತಿಗೆ, ಸಿದ್ದರಾಮಯ್ಯನವರ ಅಧಿಕಾರದ ಸೂರ್ಯನೂ ಅಸ್ತಂಗತವಾಯಿತು. ಅವರು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಹೊರಬರುತ್ತಿದ್ದಂತೆಯೇ, ರಾಜ್ಯದ ಮೂಲೆಮೂಲೆಗಳಲ್ಲಿ ಕೇಳಿಬರುತ್ತಿರುವ ಬಿಕ್ಕಳಿಕೆಯ ಶಬ್ದಗಳು ಕೇವಲ ರಾಜಕೀಯ ಸೋಲಲ್ಲ, ಅದೊಂದು ಯುಗಾಂತ್ಯದ ಆರ್ತನಾದ.ಅವರು ಅಧಿಕಾರ ಕಳೆದುಕೊಂಡದ್ದಕ್ಕೆ ರಾಜ್ಯ ಅಳುತ್ತಿಲ್ಲ ಬದಲಿಗೆ, ತಮ್ಮ ಮನೆಯ ಹಿರಿಯಣ್ಣನೊಬ್ಬ ದೂರವಾಗುತ್ತಿದ್ದಾನಲ್ಲ ಎಂಬ ನೋವು ಜನರ ಕಣ್ಣುಗಳಲ್ಲಿ ಮಡುಗಟ್ಟಿದೆ. […]
ಅಧಿಕಾರದ ಅಂಗಳದಿಂದ ಮೌನದ ಹಾದಿಗೆ ಒಂದು ಯುಗದ ಭಾವನಾತ್ಮಕ ವಿದಾಯ Read More »










