ಕ್ರೈಂ

ಶಿಸ್ತುಕ್ರಮಕ್ಕೆ ಸಿಇಒ ಹಿಂದೇಟು ಭ್ರಷ್ಟರಿಗೆ ಆನೆಬಲ ತಂದಿದೆಯೇ?

ಬಡವರ ಹೊಟ್ಟೆಗೆ ಕನ್ನ.. ಭ್ರಷ್ಟರ ಜೇಬಿಗೆ ‘ಪೂಜಾರ್’ ಸಾಕ್ಷಾತ್ಕಾರ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮಾ:10 ಸಂಚಿಕೆ -02 ನೋಡಿ, ಇದು ನಮ್ಮ ಹೆಮ್ಮೆಯ ಕೊಪ್ಪಳ ಜಿಲ್ಲಾ ಪಂಚಾಯತಿಯ ಅಸಲಿ ಮುಖವಾಡ. ಕುಕನೂರು ತಾಲೂಕಿನ ಹನ್ನೆರಡು ಗ್ರಾಮ ಪಂಚಾಯತಿಗಳಲ್ಲಿ ಬಡವರ ಹೊಟ್ಟೆಗೆ ಬೀಳಬೇಕಿದ್ದ ‘ನರೇಗಾ’ ಕಾಸು ಹೇಗೆ ಲೂಟಿಯಾಗಿದೆ ಅನ್ನೋದನ್ನ ‘ರಣಬೇಟೆ’ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಹಿರೇಬಿಡನಾಳದಿಂದ ಬೆನಕಲ್‌ವರೆಗೆ, ಯರೇಹಂಚಿನಾಳದಿಂದ ತಳಕಲ್‌ವರೆಗೆ ಹರಡಿರುವ ಈ ಭ್ರಷ್ಟಾಚಾರದ ಜಾಲ ಅಂತಿಂತದ್ದಲ್ಲ. ಇದು ಬರೋಬ್ಬರಿ ನಾಲ್ಕು ವರ್ಷಗಳ (2020-24) ಆಡಿಟ್ ವರದಿಯಲ್ಲಿ […]

ಶಿಸ್ತುಕ್ರಮಕ್ಕೆ ಸಿಇಒ ಹಿಂದೇಟು ಭ್ರಷ್ಟರಿಗೆ ಆನೆಬಲ ತಂದಿದೆಯೇ? Read More »

ಚಿಂಚೋಳಿಕರ್ ಹಾದಿಯಲ್ಲಿ ಅನಿಲ್ ಪಾಟೀಲ್..!

ಅನಿಲ್ ಪಾಟೀಲ್ ಕರಾಮತ್ತು ತಿಂಗಳಲ್ಲೇ ತೀರಿಕೊಂಡ ರಸ್ತೆ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಮಾ:10 ನೋಡಿ ಇಲ್ಲಿ… ಚಿತ್ರಗಳಲ್ಲಿ ಕಾಣುತ್ತಿದೆಯಲ್ಲಾ ಆ ರಸ್ತೆ, ಅದು ಕಾಮಗಾರಿ ಮುಗಿದು ಕೇವಲ ಕೆಲವೇ ತಿಂಗಳುಗಳ ಹಸುಗೂಸು. ಆದರೆ ಆ ಹಸುಗೂಸು ಈಗಲೇ ಮುದಿಯಾಗಿದ್ದು ಸಾಲದೆಂಬಂತೆ ಅಲ್ಲಲ್ಲಿ ಬಿರುಕು ಬಿಟ್ಟು ತನ್ನ ಅಸ್ಥಿಪಂಜರವನ್ನು ಪ್ರದರ್ಶಿಸುತ್ತಿದೆ. ಸಿಮೆಂಟ್ ಮತ್ತು ಮರಳಿನ ಆ ಅಕ್ರಮ ಸಂಬಂಧದಲ್ಲಿ ಹುಟ್ಟಿದ ಈ ರಸ್ತೆ, ಲಂಚದ ಹಸಿವಿಗೆ ಬಲಿಯಾದ ಜೀವಂತ ಸಾಕ್ಷಿಯಂತೆ ಕಾಣುತ್ತಿದೆ. ​ಹಳೆಯ ‘ಘಟಾನುಘಟಿ’ಗಳ ಹಾದಿಯಲ್ಲೇ ಇಂದಿನ

ಚಿಂಚೋಳಿಕರ್ ಹಾದಿಯಲ್ಲಿ ಅನಿಲ್ ಪಾಟೀಲ್..! Read More »

ಸ್ವಾಹಾ’ ಪರ್ವ ಶಿಕ್ಷಣ ಇಲಾಖೆಯಲ್ಲಿ ಈ ವರ್ಷವೂ ಮುಂದುವರೆಯುತ್ತಾ ಹಪ್ತಾ ಪಯಣ?

50 ಸಾವಿರದ ಅಮಲು ಇಂದಿನ ಅಧಿಕಾರಿಗಳೂ ಅದೇ ‘ದಕ್ಷಿಣೆ’ಗೆ ಶರಣಾಗುವರೇ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಪೆ:26 ನೋಡಿ, ಕಾನೂನು ಅನ್ನೋದು ಬಡವನಿಗೆ ಮಾತ್ರ ಬೆತ್ತ ಹಿಡಿಯುತ್ತೆ, ದುಡ್ಡಿರೋ ದಂಧೆಕೋರರಿಗೆ ರತ್ನಗಂಬಳಿ ಹಾಸುತ್ತೆ ಅನ್ನೋದಕ್ಕೆ ಕೊಪ್ಪಳದ ಶಿಕ್ಷಣ ಇಲಾಖೆಯೇ ಸಾಕ್ಷಿ. ಅಜೂರೈಟ್ ಕ್ಲಾಸಸ್‌ನಂತಹ ಅಕ್ರಮ ಕೇಂದ್ರಗಳು ಈಗ ಬೀಗ ಹಾಕಿ ಪತ್ರ ನೀಡಿರಬಹುದು, ಆದರೆ ಅದರ ಹಿಂದೆ ಅಡಗಿರೋ ‘ಮಾಮೂಲಿ’ ದಂಧೆಯ ವಾಸನೆ ಇಡೀ ಜಿಲ್ಲೆಯನ್ನೇ ಆವರಿಸಿದೆ. ಡಿಡಿಪಿಐ ಸೋಮಶೇಖರ್ ಬಿ. ಪಾಟೀಲ್ ಮತ್ತು ಬಿಇಒ ಹನುಮಂತಪ್ಪನವರೇ..

ಸ್ವಾಹಾ’ ಪರ್ವ ಶಿಕ್ಷಣ ಇಲಾಖೆಯಲ್ಲಿ ಈ ವರ್ಷವೂ ಮುಂದುವರೆಯುತ್ತಾ ಹಪ್ತಾ ಪಯಣ? Read More »

ಸೋಮಶೇಖರ್-ಹನುಮಂತಪ್ಪ ಜೋಡಿ ಅಕ್ರಮದ ‘ಅಜೂರೈಟ್’ಗೆ ನೀವೇ ಬಾಡಿಗಾರ್ಡ್‌ಗಳಾ?

ಮಾಮೂಲಿ ವ್ಯವಹಾರವೋ ಅಥವಾ ಕರ್ತವ್ಯ ಲೋಪವೋ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ :ಪೆ:26 ನೋಡಿ, ಕೊಪ್ಪಳದ ಬೀದಿಗಳಲ್ಲಿ ಈಗ ಶಿಕ್ಷಣ ಅನ್ನೋದು ಬಜಾರ್‌ನಲ್ಲಿ ಸಿಗೋ ಬದನೆಕಾಯಿಗಿಂತ ಕಡೆಯಾಗಿದೆ. ಅಜೂರೈಟ್‌ನಂತಹ ಹತ್ತಾರು ‘ಅನಧಿಕೃತ’ ಅಂಗಡಿಗಳು ಎಗ್ಗಿಲ್ಲದೆ ವ್ಯಾಪಾರ ಮಾಡ್ತಿವೆ. ಆದರೆ ನಮ್ಮ ಜಿಲ್ಲೆಯ ಶಿಕ್ಷಣದ ‘ಅಧಿಪತಿಗಳು’ ಮಾತ್ರ ಯಾವುದೋ ಮೋಹನ ರಾಗಕ್ಕೆ ಮರುಳಾಗಿದ್ದಾರೆ! ​ಸೋಮಶೇಖರ್ ಪಾಟೀಲರ ‘ಮೌನ’ ರಾಗ!​ಡಿಡಿಪಿಐ ಸೋಮಶೇಖರ್ ಅವರೇ, ಲೈಸೆನ್ಸ್ ಇಲ್ಲದ ಈ ಅಕ್ರಮದ ಅಡ್ಡೆಗಳು ನಿಮ್ಮ ಕಚೇರಿಯ ಮೂಗಿನ ಕೆಳಗೇ ನಡೀತಿದ್ರೂ ನಿಮಗೆ ಕಾಣಿಸ್ತಿಲ್ಲ

ಸೋಮಶೇಖರ್-ಹನುಮಂತಪ್ಪ ಜೋಡಿ ಅಕ್ರಮದ ‘ಅಜೂರೈಟ್’ಗೆ ನೀವೇ ಬಾಡಿಗಾರ್ಡ್‌ಗಳಾ? Read More »

‘ನವಜೀವನ’ದ ಅಸಲಿ ಮುಖವಾಡ ಕಳಚಿದ ಸರ್ಕಾರಿ ದಾಖಲೆಗಳು!

ಪರವಾನಗಿ ಇಲ್ಲದ ‘ನವಜೀವನ’ಕ್ಕೆ ಅಭಯ ಹಸ್ತ; ರೋಗಿಗಳ ಪ್ರಾಣದ ಜೊತೆಗಿನ ಚೆಲ್ಲಾಟಕ್ಕೆ ಡಿ.ಎಚ್.ಓ ಲಿಂಗರಾಜ್ ಅವರೇ ನೇರ ಹೊಣೆ! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಫೆ:03 ಸತ್ತವರೂ ಎದ್ದು ಬಂದು ಓಡಾಡುತ್ತಾರೆ ಅಂದರೆ ನೀವು ನಂಬುತ್ತೀರಾ? ಇಲ್ಲ ತಾನೇ? ಆದರೆ ಕೊಪ್ಪಳದ ಆ ಹೊಸಪೇಟೆ ರಸ್ತೆಯ ಬ್ಯಾಂಕ್ ಆಫ್ ಬರೋಡಾ ಹಿಂದೆ ಇರುವ ಕಟ್ಟಡದಲ್ಲಿ ಇಂತಹದ್ದೊಂದು ಪವಾಡ ನಡೆಯುತ್ತಿದೆ! ಅಲ್ಲಿ ಸತ್ತಿರುವುದು ಮನುಷ್ಯನಲ್ಲ, ಬದಲಿಗೆ ಕಾನೂನು ಮತ್ತು ಆ ಆಸ್ಪತ್ರೆಯ ಪರವಾನಗಿ. ಆದರೂ ಅಲ್ಲಿ ‘ನವಜೀವನ’ದ ಹೆಸರಿನಲ್ಲಿ

‘ನವಜೀವನ’ದ ಅಸಲಿ ಮುಖವಾಡ ಕಳಚಿದ ಸರ್ಕಾರಿ ದಾಖಲೆಗಳು! Read More »

ಕೊಪ್ಪಳ ಜಿ.ಪಂ.ನ ಅಮಿನ್ ಅತ್ತಾರ್ ಸಾಮ್ರಾಜ್ಯದ ಅಸಲಿ ಆಟ!

ಮುಖ್ಯಲೆಕ್ಕಾಧಿಕಾರಿಯ ‘ಅಮರತ್ವದ’ ಗುಟ್ಟೇನು? ದಕ್ಷ ಅಧಿಕಾರಿ ವರ್ಣಿತ್ ನೇಗಿ ಮೌನವೇಕೆ? ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಜ:01 ಅದು ಗವಿಸಿದ್ದೇಶ್ವರನ ಪವಿತ್ರ ಭೂಮಿ. ಆದರೆ ಅಲ್ಲಿನ ಜಿಲ್ಲಾ ಪಂಚಾಯತಿಯ ಕಾಂಪೌಂಡ್ ಒಳಗೆ ಸದ್ದಿಲ್ಲದೆ ಒಂದು ಅದೃಶ್ಯ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತಿದೆ. ಆ ಸಾಮ್ರಾಜ್ಯದ ಹೆಸರು ಅಮಿನ್ ಅತ್ತಾರ್! ಒಬ್ಬ ಅಧಿಕಾರಿ ಒಂದೇ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ, ಅಷ್ಟೂ ಹಣಕಾಸಿನ ಫೈಲುಗಳ ಮೇಲೆ ಕುಳಿತು ಎಷ್ಟು ದಿನ ರಾಜ್ಯಭಾರ ಮಾಡಬಹುದು? ಸರ್ಕಾರದ ನಿಯಮಗಳ ಪ್ರಕಾರ ಎರಡು-ಮೂರು ವರ್ಷಕ್ಕೆ

ಕೊಪ್ಪಳ ಜಿ.ಪಂ.ನ ಅಮಿನ್ ಅತ್ತಾರ್ ಸಾಮ್ರಾಜ್ಯದ ಅಸಲಿ ಆಟ! Read More »

ಲೂಟಿಕೋರರ ಗಾಡ್‌ಫಾದರ್ ಈಗ ಅಡ್ಮಿನಿಸ್ಟ್ರೇಷನ್ ಬಾಸ್!

ತಿಂಗಳು ಗತಿಸಿದರು ಒಂಬಡ್ಸ್‌ಪರ್ಸನ್ ಪತ್ರಕ್ಕೆ ಕಿಮ್ಮತ್ತಿಲ್ಲದ ಆಡಳಿತ ವೈಖರಿ! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಡಿ:19 ಸಂಚಿಕೆ-2 ​ಕೊಪ್ಪಳ ಜಿಲ್ಲಾ ಪಂಚಾಯತ್ ಎನ್ನುವುದು ಈಗ ಅಕ್ಷರಶಃ ‘ಅಲಿಬಾಬಾ ಮತ್ತು 40 ಮಂದಿ ಕಳ್ಳರ’ ಅಡ್ಡೆಯಾಗಿ ಬದಲಾಗಿದೆ. ಇಲ್ಲಿ ಹಗರಣಗಳು ನಡೆಯುವುದು ಕಾಮನ್, ಆದರೆ ಆ ಹಗರಣ ಮಾಡಿದವರೇ ಈಗ ‘ನ್ಯಾಯ’ ಹೇಳುವ ಕುರ್ಚಿಯಲ್ಲಿ ಕುಳಿತಿರುವುದು ಈ ಜಿಲ್ಲೆಯ ದೌರ್ಭಾಗ್ಯ!​ಹಳೆಯ ‘ಯೋಜನಾ ನಿರ್ದೇಶಕ’ ಈಗಿನ ‘ಉಪ ಕಾರ್ಯದರ್ಶಿ’: ಟಿ. ಕೃಷ್ಣಮೂರ್ತಿ ಎಂಬ ಮಾಯಾವಿ!​ಈ ಇಡೀ ನರೇಗಾ ಲೂಟಿಯ ಅಸಲಿ

ಲೂಟಿಕೋರರ ಗಾಡ್‌ಫಾದರ್ ಈಗ ಅಡ್ಮಿನಿಸ್ಟ್ರೇಷನ್ ಬಾಸ್! Read More »

ಪ್ರಾಧಿಕಾರದ ಪ್ರತಿ ನೋಟಿನ ಮೇಲೆ ‘ಪಿ. ಯೋಗಾನಂದ’ನ ದುಷ್ಟ ಸಹಿ!

2023-24ರ KUDA ಆಡಿಟ್: ಇದು ವರದಿ ಅಲ್ಲ, ಭ್ರಷ್ಟರ ‘ಡೆತ್ ನೋಟ್’! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಡಿ:07 ಯಜಮಾನರೇ, ಈ ಕಥೆ ಕೇಳಿ ನಿಮ್ಮೊಳಗಿನ ಮನುಷ್ಯ ಮರುಗುತ್ತಾನೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ (KUDA)ದ ಪಾವಿತ್ರ್ಯವನ್ನು ಮೂವರು ಸೇರಿ ಹೇಗೆ ಬಲಿಕೊಟ್ಟರು ನೋಡಿ! ಇದು ಬರೀ ಲೆಕ್ಕದ ಆಡಿಟ್ ವರದಿ ಅಲ್ಲ, ಇದು ಆ ಬಡ ಕೊಪ್ಪಳದ ಕಣ್ಣೀರಿನ ಕಡತ!​ಒಂದು ನಗರವನ್ನು ಕಟ್ಟಬೇಕೆಂಬ ಕನಸು ಕಂಡಿತ್ತು ಆ ಪ್ರಾಧಿಕಾರ. ಆದರೆ, ಅಲ್ಲಿ ಕುಳಿತವರ ಕಣ್ಣು ಬಿದ್ದಿದ್ದು ಕನಸಿನ ಮೇಲೆ

ಪ್ರಾಧಿಕಾರದ ಪ್ರತಿ ನೋಟಿನ ಮೇಲೆ ‘ಪಿ. ಯೋಗಾನಂದ’ನ ದುಷ್ಟ ಸಹಿ! Read More »

ಆಡಳಿತಕ್ಕೆ ‘ಕರ್ತವ್ಯ ಲೋಪ’ದ ಭೂತ 2020-24ರ ನರೇಗಾ ನರಕ!

ಸಿಇಒ ವರ್ಣಿತಾ ನೇಗಿ ಗಪ್‌ಚುಪ್! ರಣಬೇಟೆ ವೆಬ್‌ ನ್ಯೂಸ್‌ ಕೊಪ್ಪಳ ಡಿ:03 ಇದು ಕೇವಲ ಕಥೆಯಲ್ಲ ಆಡಳಿತಕ್ಕೆ ಅಂಟಿದ ಕೊಳಕು ಕಲೆಯ ಗಬ್ಬು ವಾಸನೆ! ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ಒಂದು ‘ಬಾಂಬ್’ ಸಿಡಿದಿದೆ. ಅದು ಸಾಮಾನ್ಯ ಬಾಂಬ್ ಅಲ್ಲ, ಬಡವರ ಬದುಕಿಗೆ ಮೀಸಲಿಟ್ಟ ಕೋಟ್ಯಂತರ ರೂಪಾಯಿಗಳ ‘ನರೇಗಾ’ ಕಾಸಿಗೆ ಹೊತ್ತಿಕೊಂಡಿರುವ ನಗಾರಿ ಸದ್ದು!​ಕೇಸಿನ ಪ್ರಮುಖ ನಾಯಕ ಮುತ್ತು ದೊಡ್ಮನೆ ಸಾಮಾಜಿಕ ಕಾರ್ಯಕರ್ತ, ಆದರೆ ನಿಜಕ್ಕೂ ಆತ ನೀವು ಒದುತ್ತಿರುವ ಇದೇ ‘ರಣಬೆಟೆಯ’ ವೆಬ್‌ಸೈಟ್ ಸಂಪಾದಕ. ಇತನ ಕೈಗೆ

ಆಡಳಿತಕ್ಕೆ ‘ಕರ್ತವ್ಯ ಲೋಪ’ದ ಭೂತ 2020-24ರ ನರೇಗಾ ನರಕ! Read More »

ಕೊಪ್ಪಳ ಜಿಲ್ಲಾ ಪಂಚಾಯತಿಯ ‘ಉಪ’ ಹುದ್ದೆಯಲ್ಲಿ ಹುದುಗಿದ 10 ಸಾವಿರದ ‘ಚೀಪಿಸ್ಟ್ ಗೇಮ್’!

ಸರಕಾರಿ ಕಚೇರಿಯಲ್ಲಿ ‘ಮಾಯಾಲೋಕ’ದ ಆಟ ದಂಗೆ ಎದ್ದ ಪಿಡಿಓಗಳು! ರಣಬೇಟೆ ತನಿಖಾ ದಳ ಕೊಪ್ಪಳ ನಂ :28 ಕೊಪ್ಪಳ: ಮಹಾಭಾರತದಲ್ಲಿ ಕೃಷ್ಣ ಇದ್ದಂತೆ, ರಾಮಾಯಣದಲ್ಲಿ ರಾವಣ ಇದ್ದಂತೆ, ನಮ್ಮ ಸರಕಾರಿ ವ್ಯವಸ್ಥೆಯಲ್ಲಿ ಕೆಲ ‘ದೊಡ್ಡ ಬಾಬು’ಗಳಿರುತ್ತಾರೆ. ಇವರ ಕೈಯಲ್ಲಿ ಅಧಿಕಾರವೆಂಬ ಮದ್ದು! ಇವರ ಬಾಯಲ್ಲಿ ನಾಲಿಗೆ ಇರುವುದಿಲ್ಲ, ಬರೀ ‘ನಾಗರ ಹಾವಿನ ವಿಷ’ ಮಾತ್ರ! ಈ ಕಥೆ ಕೊಪ್ಪಳ ಜಿಲ್ಲಾ ಪಂಚಾಯತಿಯ ‘ಉಪ’ ಹುದ್ದೆಯಲ್ಲಿ ಕುಳಿತಿರುವ ಒಬ್ಬ ಮಹಾಶಯನ ಕರಾಳ ಕಥೆ.​ಕಳಿಸಿದ ವಸೂಲಿ ಫೋನ್! ಯಾರವನು ಆ ‘ಬ್ಲ್ಯಾಕ್‌ಮೇಲ್

ಕೊಪ್ಪಳ ಜಿಲ್ಲಾ ಪಂಚಾಯತಿಯ ‘ಉಪ’ ಹುದ್ದೆಯಲ್ಲಿ ಹುದುಗಿದ 10 ಸಾವಿರದ ‘ಚೀಪಿಸ್ಟ್ ಗೇಮ್’! Read More »

error: Content is protected !!
Scroll to Top