ರಾಜಕೀಯ

ಹೋರಾಟ, ಸಂಘರ್ಷದಿಂದ ಬದುಕು ಕಟ್ಟಿಕೊಂಡ ದಲಿತ ನಾಯಕ

ದಲಿತ ಸಮುದಾಯದ ಪವರ್ ಬ್ರಾಂಡ್ ಗಾಳೆಪ್ಪ ಪೂಜಾರ್ ರಣಬೇಟೆ ನ್ಯೂಸ್ ಕೊಪ್ಪಳ.ಆ.29: ಹಸಿವು, ಬಡತನ, ಅವಮಾನ ಸಾಮಾಜಿಕ ಶೋಷಣೆಗಳ ನಡುವೆ ಎದೆಗುಂದದೆ ಅವಿರತ ಹೋರಾಟ ಹಾಗೂ ಸಂಘರ್ಷದಿಂದ ಬದುಕು ಕಟ್ಟಿಕೊಂಡು ತನ್ನ ವ್ಯಕ್ತಿತ್ವವನ್ನು ಸಮಾಜಮುಖಿಯಾಗಿ ಮತ್ತೊಬ್ಬರಿಗೆ ಮಾದರಿಯಾಗುವಂತೆ ಜೀವನ ರೂಪಿಸಿಕೊಳ್ಳುವುದು ಸಣ್ಣ ಮಾತಲ್ಲ. ಹಾಗೆ ತನ್ನನ್ನು ಕಡೆಗಣಿಸಿದವರ ಮಧ್ಯೆ ಪ್ರಭಾವಿ ರಾಜಕೀಯ ದಲಿತ ಮುಖಂಡರಾಗಿ ಬೆಳದು ದೃಢವಾಗಿ ನಿಂತವರು ಗಾಳೆಪ್ಪ ಹನುಮಂತಪ್ಪ ಪೂಜಾರ್. ಪ್ರಸ್ತುತ ಇವರ ಹೆಸರು ಕೊಪ್ಪಳ ಜಿಲ್ಲೆಯಲ್ಲಿ ದಲಿತ ಸಮುದಾಯದ ಪವರ್ ಬ್ರಾಂಡ್ ಗಾಳೆಪ್ಪ […]

ಹೋರಾಟ, ಸಂಘರ್ಷದಿಂದ ಬದುಕು ಕಟ್ಟಿಕೊಂಡ ದಲಿತ ನಾಯಕ Read More »

ಮಾದಿಗ ಸಮುದಾಯದ ಮಾಣಿಕ್ಯ ಗೂಳಪ್ಪ ಹಲಗೇರಿ

ದಲಿತ ಯುವಕರ ದಾರಿದೀಪ, ಸರ್ವ ಸಮುದಾಯದ ಸ್ನೇಹಿತ ರಣಬೇಟೆ ನ್ಯೂಸ್ ಕೊಪ್ಪಳ.ಆ.25: ಕೆಲವರು ಇರುತ್ತಾರೆ, ಯಾವುದೇ ಸ್ವಾರ್ಥ ಮನೋಭಾವ, ಲಾಭ, ನಷ್ಟದ ಹಂಗಿಲ್ಲದೇ ಥಟ್ಟಂತ ನೆರವಿಗೆ ಧಾವಿಸಿ ಬಿಡುತ್ತಾರೆ. ಅವರಿದ್ದಲಿ ಬೆಟ್ಟದಂತಹ ಸಮಸ್ಯೆಗಳು ಮಂಜಿನಂತೆ ಕರಗಿಬಿಡುತ್ತವೆ. ಅವರ ಸುತ್ತಮುತ್ತಲಿನ ವಾತಾವರಣ ಆಹ್ಲಾದಕರ ಹಾಗೂ ನೆಮ್ಮದಿಯ, ಸಾಂತ್ವನದ, ಭರವಸೆಯ ತಾಣದಂತಾಗಿ ಬಿಡುತ್ತವೆ. ಅಂತಹ ಅಪರೂಪದ ಗುಣ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿ ಸರ್ವ ಸಮುದಾಯದ ಸ್ನೇಹಜೀವಿ ದಲಿತ ಮುಖಂಡ ಗೂಳಪ್ಪ ಹಲಗೇರಿ.ಪಾದರಸದಂತೆ ಸದಾ ಲವಲವಿಕೆಯಿಂದ ಹಸನ್ಮುಖದೊಂದಿಗೆ ಜನಸಾಮಾನ್ಯರೊಂದಿಗೆ ಬೆರೆಯುವ ಈ

ಮಾದಿಗ ಸಮುದಾಯದ ಮಾಣಿಕ್ಯ ಗೂಳಪ್ಪ ಹಲಗೇರಿ Read More »

ರಾಬಕೊವಿ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ ಅವಿರೋಧ ಆಯ್ಕೆ.

‌ರಣಬೇಟೆ ನ್ಯೂಸ್ ಕೊಪ್ಪಳರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ(ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ, ಹಾಗೂ ಉಪಾಧ್ಯಕ್ಷರಾಗಿ ಗಂಗಾವತಿಯ ಎನ್ ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಈ ವೇಳೆಯಲ್ಲಿ ವರದಿಗಾರರ ಜೊತೆ ರಾಘವೇಂದ್ರ ಹಿಟ್ನಾಳ ಮಾತನಾಡುತ್ತಾ ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಸಹಕಾರದ ಜೊತೆ ರಾಯಚೂರು,ಬಳ್ಳಾರಿ, ಕೊಪ್ಪಳ ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವರು ಎಲ್ಲಾ ಜನಪ್ರತಿನಿಧಿಗಳು ಹಾಗೂ ನಿರ್ದೇಶಕರ ಸಹಕಾರದಿಂದ ಈ

ರಾಬಕೊವಿ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ ಅವಿರೋಧ ಆಯ್ಕೆ. Read More »

ಅಭಿವೃದ್ಧಿ ಹರಿಕಾರನಿಗಿಲ್ಲ ಸದಾವಕಾಶ.

ರಣಬೇಟೆ ನ್ಯೂಸ್‌ ಕೊಪ್ಪಳ ಕೊಪ್ಪಳ ಜಿಲ್ಲೆಯ ಮುತ್ಸದ್ದಿ ರಾಜಕಾರಣಿ, ರಾಜಕೀಯ ಚತುರ, ಅಭಿವೃದ್ಧಿಯ ಹರಿಕಾರ ಎಂದೆಲ್ಲ ಕರೆಸಿಕೊಳ್ಳುವ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸರ್ಕಾರದಲ್ಲಿ ಸರಿಯಾದ ಅವಕಾಶ ಸಿಗಲಿಲ್ಲವೇನೋ ಎಂಬ ಮಾತುಗಳು ಕ್ಷೇತ್ರದ ಮತದಾರರು ಮಾತನಾಡುತ್ತಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದು. ರಾಜ್ಯದಲ್ಲಿ ಯಾರೂ ಮಾಡದಂತಹ ಅಭಿವೃದ್ಧಿಯನ್ನು ಮಾಡಿದರು ಸಹ ಅವರಿಗೆ ಸರ್ಕಾರ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಕೊರಗು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜನತೆಯನ್ನು ಕಾಡುತ್ತಿದೆ.ಸುಮಾರು ಏಳು ಬಾರಿ ಶಾಸಕರಾಗಿ ಹಲವು ಬಾರಿ ಸಚಿವರಾಗಿ,

ಅಭಿವೃದ್ಧಿ ಹರಿಕಾರನಿಗಿಲ್ಲ ಸದಾವಕಾಶ. Read More »

error: Content is protected !!
Scroll to Top