ಕೊಪ್ಪಳದ ಉಪನೊಂದಣಾಧಿಕಾರಿ ಪ್ರದೀಪ್ ಕುಮಾರ ದರ್ಪಕ್ಕೆ ಕೊನೆಯಿಲ್ಲವೇ?
ಉಪನೊಂದಣಾಧಿಕಾರಿ ‘ಬ್ರೋಕರ್’ ದರ್ಬಾರ್ ‘ಶೀಲು’ ಮಾರಾಟಕ್ಕಿದೆ.! ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಏ:06 ಅದು ಕೊಪ್ಪಳದ ಆ ಹಿರಿಯ ಉಪನೊಂದಣಾಧಿಕಾರಿಗಳ ಕಚೇರಿ. ಹೊರಗಡೆ ಬಿಸಿಲು ಸುಡುತ್ತಿದ್ದರೆ, ಒಳಗಡೆ ಕುಳಿತಿರುವ ಅಧಿಕಾರಿಯ ಅಹಂಕಾರ ಅದಕ್ಕಿಂತ ಹತ್ತು ಪಟ್ಟು ಜೋರಾಗಿ ಸಾರ್ವಜನಿಕರನ್ನು ಸುಡುತ್ತಿದೆ. ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆಯಿಲ್ಲದ, ಕಡತಗಳ ಧೂಳಿನ ನಡುವೆ ತಮ್ಮ ಹಕ್ಕುಗಳಿಗಾಗಿ ಅಲೆಯುವ ಸಾಮಾನ್ಯ ಜನರ ಪಾಲಿಗೆ ಈ ಕಚೇರಿ ಈಗ ‘ನರಕ’ವಾಗಿ ಪರಿಣಮಿಸಿದೆ. ಇಲ್ಲಿ ಪ್ರದೀಪ್ ಕುಮಾರ್ ಎಂಬ ಅಧಿಕಾರಿಯಿದ್ದಾನೆ. ಕೈಯಲ್ಲಿ ಪೆನ್ನು, ಮನಸ್ಸಲ್ಲಿ ಅಹಂಕಾರ, […]
ಕೊಪ್ಪಳದ ಉಪನೊಂದಣಾಧಿಕಾರಿ ಪ್ರದೀಪ್ ಕುಮಾರ ದರ್ಪಕ್ಕೆ ಕೊನೆಯಿಲ್ಲವೇ? Read More »










