ಮಚ್ಚು, ಲಾಂಗುಗಳ ಅಬ್ಬರಕ್ಕೆ ಭತ್ತದ ನಾಡು ಗಂಗಾವತಿ ಗಢಗಢ
ಬಿಜೆಪಿ ಯುವ ಮುಖಂಡನನ್ನು ಮಧ್ಯರಾತ್ರಿ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು ರಣಬೇಟೆ ವೆಬ್ ಡೆಸ್ಕ್, ಕೊಪ್ಪಳ ಗಂಗಾವತಿ.ಅ.08: ನಗರವು ಬುಧುವಾರದ ಮುಂಜಾನೆಯ ನಿದ್ದೆಯಿಂದ ಏಳುವ ಮೊದಲೇ ಬೆಚ್ಚಿ ಬಿದ್ದಿದೆ. ಮಧ್ಯರಾತ್ರಿ ದುಷ್ಕರ್ಮಿಗಳು ಬೀಸಿದ ಮಚ್ಚಿನೇಟಿಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ ಹತನಾಗಿದ್ದಾನೆ. ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ಮಚ್ಚು ಲಾಂಗುಗಳ ಅಬ್ಬರ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನಗರದ ಕೊಪ್ಪಳ ರಸ್ತೆಯ ಲೀಲಾವತಿ ಆಸ್ಪತ್ರೆಯ ಬಳಿ ಮಧ್ಯರಾತ್ರಿ ಸ್ಕೂಟಿಯಲ್ಲಿ ಹೊರಟಿದ್ದ ವೆಂಕಟೇಶನನ್ನು ಕಾರಿನಲ್ಲಿ ಹಿಂಬಾಲಿಸಿದ್ದ ದುಷ್ಕರ್ಮಿಗಳ ತಂಡ ಕಾರಿನಿಂದ ಗುದ್ದಿ ವೆಂಕಟೇಶನನ್ನು […]
ಮಚ್ಚು, ಲಾಂಗುಗಳ ಅಬ್ಬರಕ್ಕೆ ಭತ್ತದ ನಾಡು ಗಂಗಾವತಿ ಗಢಗಢ Read More »










