Muttappa Doddamani

ಹಲವು ಸಂಶಯಗಳನ್ನು ಹುಟ್ಟು ಹಾಕಿದ ರೈಸ್ ಮಿಲ್ ಮೇಲಿನ ದಾಳಿ ಪ್ರಕರಣ.

ಪ್ರಭಾವಿಗಳ ಕೈಚಳಕಕ್ಕೆ ಮರುಳಾಯ್ತಾ ಐಜಿ ನೇತೃತ್ವದ ಪೊಲೀಸ್ ತಂಡ…? ಕೊಪ್ಪಳ.ಆ.02: ಗಂಗಾವತಿ, ಕಾರಟಗಿ, ಕನಕಗಿರಿ, ಕುಷ್ಟಗಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ಪತ್ರಿಕೆಯು “ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ”. “ಹೊಸ ಮುಖವಾಡ ತೊಟ್ಟು ಮತ್ತೆ ದಂಧೆಗಿಳಿದ ಹಳೆಯ ದಂಧೆಕೋರರು” ಎಂಬ ತಲೆಬರಹದಡಿ ವಿಸ್ತೃತ ಸುದ್ದಿಯೊಂದನ್ನು ಜುಲೈ 15ರಂದು ಪ್ರಕಟಿಸಿತ್ತು. ಸದ್ಯಕ್ಕೆ ಸುದ್ದಿ ಜಿಲ್ಲೆಯಾದ್ಯಂತ ಸಂಚಲನವನ್ನು ಸೃಷ್ಟಿಸಿತ್ತು. ಸಾಲದೆಂಬಂತೆ ಆಹಾರ ಇಲಾಖೆಯ ಅಧಿಕಾರಿಗಳನ್ನು ಬಡಿದೆಬ್ಬಿಸಿತ್ತು. ಆದರೆ ಇತ್ತೀಚೆಗೆ […]

ಹಲವು ಸಂಶಯಗಳನ್ನು ಹುಟ್ಟು ಹಾಕಿದ ರೈಸ್ ಮಿಲ್ ಮೇಲಿನ ದಾಳಿ ಪ್ರಕರಣ. Read More »

ಉದ್ಯಮಿ ಜಿತೇಂದ್ರ ತಲೇಡಾ ಅವರಿಂದ 38 ಗುಂಟೆ ಸರ್ಕಾರಿ ಭೂಮಿ ಒತ್ತುವರಿ.

ಉದ್ಯಮಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರಾ ಕಂದಾಯ ಅಧಿಕಾರಿಗಳು..!? ರಣಬೇಟೆ ನ್ಯೂಸ್‌ ಕೊಪ್ಪಳ, ಜು.26: ತಾಲೂಕಿನ ಕೊಪ್ಪಳ ಹೊಬಳಿಯ ಮಂಗಳಾಪೂರ ಗ್ರಾಮದ ಸರ್ವೆ ನಂ.19ರ ಜಮೀನಿನ ಅಕ್ಕ ಪಕ್ಕದ ಸರ್ಕಾರದ ಎರಡು ಎಕರೆ ಜಮೀನು ಹಾಗೂ ಬೆಟ್ಟ, ಗುಡ್ಡಗಳನ್ನು ಒತ್ತುವರಿ ಮಾಡಿರುವ ಉದ್ಯಮಿ ಜಿತೇಂದ್ರ ತಾಲೇಡಾ ಅವರಿಂದ ಜಮೀನನ್ನು ವಶಪಡಿಸಿಕೊಂಡು ಸರ್ಕಾರಿ ಜಮೀನಿಗೆ ಹಾಕಿಕೊಂಡಿರುವ ತಂತಿ ಬೇಲಿ ತೆರವುಗೊಳಿಸಬೇಕು. ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ತಾಲೇಡಾ ವಿರುದ್ಧ ಶಿಸ್ತುಕ್ರಮ ಕೈಗೊಂಡು ಪ್ರಕರಣ ದಾಖಲಿಸುವಂತೆ ಸಾಮಾಜಿಕ ಹೋರಾಟಗಾರ ಮುತ್ತಪ್ಪ ದೊಡ್ಮನಿ ತಹಶಿಲ್ದಾರರಿಗೆ

ಉದ್ಯಮಿ ಜಿತೇಂದ್ರ ತಲೇಡಾ ಅವರಿಂದ 38 ಗುಂಟೆ ಸರ್ಕಾರಿ ಭೂಮಿ ಒತ್ತುವರಿ. Read More »

ಹುದ್ದೆಗೆ ಒಂದು ಘನತೆ ತಂದು ಕೊಡುವವನೇ ನಿಜವಾದ ನಿಷ್ಠಾವಂತ ಅಧಿಕಾರಿ

ಮಾನ್ಯ ಸೋಮಶೇಖರ ಬಿರಾದರ ಸಾಹೇಬರು ಆ ನಿಟ್ಟಿನಲ್ಲಿ ಶ್ರಮಿಸಲಿ. ಕೊಪ್ಪಳ.ಜುಲೈ.26: ಜಿಲ್ಲೆಯಾದ್ಯಂತ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ಪತ್ರಿಕೆಯು ಜುಲೈ 15ರಂದು “ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ”. “ಹೊಸ ಮುಖವಾಡ ತೊಟ್ಟು ಮತ್ತೆ ದಂಧೆಗಿಳಿದ ಹಳೆಯ ದಂಧೆಕೋರರು” ಎಂಬ ತಲೆಬರಹದಡಿ ಪ್ರಕಟವಾದ ವಿಸ್ತೃತ ಸುದ್ದಿಗೆ ಸ್ಪಂದಿಸಿರುವ ಆಹಾರ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಬಿರಾದರ ಅವರು ಕ್ರಮವಹಿಸಿದ ಕುರಿತು ಮಾಹಿತಿ ನೀಡಿದ್ದಾರೆ. ಅವರ ಪತ್ರದ ವಿವರ ಇಂತಿದೆ.ವಿಷಯ:- ತಮ್ಮ

ಹುದ್ದೆಗೆ ಒಂದು ಘನತೆ ತಂದು ಕೊಡುವವನೇ ನಿಜವಾದ ನಿಷ್ಠಾವಂತ ಅಧಿಕಾರಿ Read More »

ರಾಬಕೊವಿ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ ಅವಿರೋಧ ಆಯ್ಕೆ.

‌ರಣಬೇಟೆ ನ್ಯೂಸ್ ಕೊಪ್ಪಳರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ(ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ, ಹಾಗೂ ಉಪಾಧ್ಯಕ್ಷರಾಗಿ ಗಂಗಾವತಿಯ ಎನ್ ಸತ್ಯನಾರಾಯಣ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಈ ವೇಳೆಯಲ್ಲಿ ವರದಿಗಾರರ ಜೊತೆ ರಾಘವೇಂದ್ರ ಹಿಟ್ನಾಳ ಮಾತನಾಡುತ್ತಾ ನಾಡಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಸಹಕಾರದ ಜೊತೆ ರಾಯಚೂರು,ಬಳ್ಳಾರಿ, ಕೊಪ್ಪಳ ವಿಜಯನಗರ ಜಿಲ್ಲೆಗಳ ಉಸ್ತುವಾರಿ ಸಚಿವರು ಎಲ್ಲಾ ಜನಪ್ರತಿನಿಧಿಗಳು ಹಾಗೂ ನಿರ್ದೇಶಕರ ಸಹಕಾರದಿಂದ ಈ

ರಾಬಕೊವಿ ಹಾಲು ಉತ್ಪಾದಕ ಒಕ್ಕೂಟದ ಅಧ್ಯಕ್ಷರಾಗಿ ರಾಘವೇಂದ್ರ ಹಿಟ್ನಾಳ ಅವಿರೋಧ ಆಯ್ಕೆ. Read More »

ಹದಗೆಟ್ಟ ರಸ್ತೆ; ಪ್ರಯಾಣಿಕರ ಗೋಳು ಕೇಳೋರು ಯಾರು…?

ರಣಬೇಟೆ ನ್ಯೂಸ್ ಕೊಪ್ಪಳ. ತಾಲೂಕಿನ ಗಿಣಿಗೇರಿ ಗ್ರಾಮದಲ್ಲಿ ಹಾದು ಹೋಗಿರುವ ಕೊಪ್ಪಳ ಗಂಗಾವತಿ ರಾಷ್ಟ್ರೀಯ ಹೆದ್ದಾರಿಗೆ ರೈಲ್ವೆ ಕ್ರಾಸಿಂಗ್ ತಪ್ಪಿಸಲು ಮೇಲ್ ಸೇತುವೆಯ ನಿರ್ಮಾಣ ಮಾಡಿ ಉದ್ಘಾಟನೆಯಾಗಿ ಒಂದರಿಂದ ಎರಡು ವರ್ಷಗಳು ಕಳೆದು ಮೇಲೆ ಸೇತುವೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದ್ದು ಈ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ಸಂಬಂಧಪಟ್ಟ ಇಲಾಖೆಗೆ ಹಿಡಿ ಶಾಪ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತದೆ.ಗ್ರಾಮದಲ್ಲಿ ಪ್ರಮುಖವಾಗಿ ಪ್ರೌಢಶಾಲೆಗೆ ಶಾಲಾ ಮಕ್ಕಳು ಇದೇ ರಸ್ತೆಯನ್ನು ಅವಲಂಬಿಸಿದ್ದು ಜೊತೆಗೆ ಹೊಸಪೇಟೆ ಹುಬ್ಬಳ್ಳಿ ರಾಷ್ಟ್ರೀಯ

ಹದಗೆಟ್ಟ ರಸ್ತೆ; ಪ್ರಯಾಣಿಕರ ಗೋಳು ಕೇಳೋರು ಯಾರು…? Read More »

ಕುರಿಗಾಹಿ ಮೇಲೆ ಹಲ್ಲೆ;ಬಲ್ದೋಟ ಸೆಕ್ಯೂರಿಟಿ ಗಾರ್ಡ್ ದೌರ್ಜನ್ಯ!

ರಣಬೇಟೆ ನ್ಯೂಸ್ ಕೊಪ್ಪಳಕುರಿಗಳಿಗೆ ನೀರು ಕುಡಿಸುವ ಉದ್ದೇಶದಿಂದ ಕುರಿಗಾಗಿಯೂ ಬಸಾಪುರ ಕೆರೆಗೆ ಹೋದ ಸಂದರ್ಭದಲ್ಲಿ ಹಲ್ಲೆ ಮಾಡಿರುವ ಘಟನೆ ಶುಕ್ರವಾರ ಸಂಭವಿಸಿದೆ. ಇತ್ತೀಚಿನ ದಿನಗಳಲ್ಲಿ ಬಲ್ದೋಟ ಕಂಪನಿಗೆ ಸಂಬಂಧಿಸಿದಂತೆ ತಾಲೂಕಿನ ಬಸಾಪುರ ಕೆರೆ ಒತ್ತುವರಿ ವಿಚಾರ ಇವರ ಚರ್ಚೆಗೆ ಗ್ರಾಸವಾಗುತ್ತಿದ್ದು ಇದೀಗ ಮತ್ತೊಂದು ಪ್ರಕರಣಕ್ಕೆ ಬಸಾಪುರ ಕೆರೆ ಸಾಕ್ಷಿಯಾಗಿದೆ. ಬಸಾಪುರದ ಕೆರೆಯ ಕಡೆ ಕುರಿಗಾಹಿ ದೇವಪ್ಪ ಹಾಲಹಳ್ಳಿ ಎಂಬುವರು ಕುರಿಗೆ ನೀರು ಕುಡಿಸುವ ಉದ್ದೇಶದಿಂದ ಬಸಾಪುರ ಕೆರೆಯ ಕಡೆ ಕುರಿಗಳನ್ನು ಪಡೆದುಕೊಂಡು ಹೋದಾಗ ಬಲ್ದೋಟ ಕಂಪನಿಯ ಸೆಕ್ಯೂರಿಟಿ

ಕುರಿಗಾಹಿ ಮೇಲೆ ಹಲ್ಲೆ;ಬಲ್ದೋಟ ಸೆಕ್ಯೂರಿಟಿ ಗಾರ್ಡ್ ದೌರ್ಜನ್ಯ! Read More »

ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ

ಹೊಸ ಮುಖವಾಡ ತೊಟ್ಟು ಮತ್ತೆ ದಂಧೆಗಿಳಿದ ಹಳೆಯ ದಂಧೆಕೋರರು ರಣಬೇಟೆ ನ್ಯೂಸ್ ಕೊಪ್ಪಳ.ಜು.15: ಜಿಲ್ಲೆಯಾದ್ಯಂತ ಪಡಿತರ ದಂಧೆಕೋರರ ಹಾವಳಿ ಮಿತಿಮೀರಿದ್ದು, ಯಾರ ಭಯವೂ ಇಲ್ಲದೇ ರಾಜರೋಷವಾಗಿ ಅಕ್ಕಿ ಸಂಗ್ರಹಿಸಿ ವಾಹನಗಳಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ವರ್ತನೆ ತೋರುವ ಮೂಲಕ ದಂಧೆಕೋರರಿಗೆ ನೇರವಾಗಿಯೇ ಸಹಕಾರ ಮಾಡುತ್ತಿದ್ದಾರೆ.ಕಳೆದ 5 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ಪಡಿತರ ಅಕ್ಕಿ ದಂಧೆಕೋರರಿಗೆ ಸುವರ್ಣ ಯುಗವಾಗಿತ್ತು.

ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ Read More »

ಭಾಗ್ಯನಗರ ಪ.ಪಂ.ನಲ್ಲಿ ಉಂಡೆದ್ದು ಹೋದ ಸುರೇಶ ಬಬಲಾದ! ಆರೋಪಗಳಿದ್ದರೂ ಮುಂಬಡ್ತಿ ಪಡೆದು ನಗರಸಭೆಗೆ ವಕ್ಕರಿಸಿರುವ ಬಕಾಸುರ.

ರಣಬೇಟೆ ನ್ಯೂಸ್ ಕೊಪ್ಪಳ .ಜು.08: ಸಮೀಪದ ಭಾಗ್ಯನಗರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವೇಳೆ ಸುರೇಶ ಬಬಲಾದ ಎಂಬ ಬಕಾಸುರ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾನೆ. ಈ ಕುರಿತಂತೆ ಆತನ ಮೇಲೆ ಸಾಕಷ್ಟು ಆರೋಪಗಳಿವೆ. ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕಾದ ರಾಜ್ಯ ಸರಕಾರವು ಈತನ ಲೂಟಿ ಕಾರ್ಯವನ್ನು ಮೆಚ್ಚಿ ಮುಂಬಡ್ತಿ ನೀಡಿ ಸದ್ಯಕ್ಕೆ ಕೊಪ್ಪಳ ನಗರಸಭೆಗೆ ಪೌರಾಯುಕ್ತರನ್ನಾಗಿ ನೇಮಕ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸುರೇಶ ಬಬಲಾದ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯಿತಿಯ ಲೆಕ್ಕ

ಭಾಗ್ಯನಗರ ಪ.ಪಂ.ನಲ್ಲಿ ಉಂಡೆದ್ದು ಹೋದ ಸುರೇಶ ಬಬಲಾದ! ಆರೋಪಗಳಿದ್ದರೂ ಮುಂಬಡ್ತಿ ಪಡೆದು ನಗರಸಭೆಗೆ ವಕ್ಕರಿಸಿರುವ ಬಕಾಸುರ. Read More »

ವಿಠ್ಠಲನ ನೆನೆದರೆ ಮದ್ಯ ಮಾರಾಟಗಾರರಿಗೆ ಕಷ್ಟ ಒಂದಿಷ್ಟಿಲ್ಲ ಪ್ರತಿ ಹಳ್ಳಿಗಳಲ್ಲೂ ಪಿರಂಗಣ್ಣನ ಎಣ್ಣೆ ಪಡೆಯ ಅಂಧಾ ದರ್ಬಾರ್!

ರಣಬೇಟೆ ನ್ಯೂಸ್‌ ಗಂಗಾವತಿ. ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ ಹಾಲು, ಔಷಧಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಅಬಕಾರಿ ನಿರೀಕ್ಷಕ ವಿಠ್ಠಲ ಪಿರಂಗಣ್ಣನ ಕೃಪಾಶೀರ್ವಾದದಿಂದ ಪ್ರತಿ ಹಳ್ಳಿ, ಪ್ರತಿ ಗಲ್ಲಿ ಗಲ್ಲಿಗಳಲ್ಲೂ ಸಟ್ಟಸರ ಹೊತ್ತಿನಲ್ಲಿಯೂ ಮದ್ಯ ದೊರೆಯುತ್ತದೆ ಎಂದರೆ ಅಕ್ರಮ ಮದ್ಯ ಮಾರಾಟದ ಅಂಧಾ ದರ್ಬಾರ್ ಹೇಗಿದೆ ಎಂಬುವುದನ್ನು ಒಮ್ಮೆ ಊಹಿಸಿಕೊಳ್ಳಿ. ರಾಷ್ಟ್ರಪಿತ ಮಹಾತ್ಮಗಾಂಧಿಯ ಮದ್ಯ ಮುಕ್ತ ಗ್ರಾಮದ ಕನಸಿಗೆ ಕೊಳ್ಳಿ ಇಟ್ಟ ಕೀರ್ತಿ ಅಬಕಾರಿ ನಿರೀಕ್ಷಕ ವಿಠ್ಠಲ್ ಪಿರಂಗಣ್ಣನಿಗೆ ಸಲ್ಲಬೇಕು.ಗಂಗಾವತಿ ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮದಲ್ಲಿ

ವಿಠ್ಠಲನ ನೆನೆದರೆ ಮದ್ಯ ಮಾರಾಟಗಾರರಿಗೆ ಕಷ್ಟ ಒಂದಿಷ್ಟಿಲ್ಲ ಪ್ರತಿ ಹಳ್ಳಿಗಳಲ್ಲೂ ಪಿರಂಗಣ್ಣನ ಎಣ್ಣೆ ಪಡೆಯ ಅಂಧಾ ದರ್ಬಾರ್! Read More »

‘ಅನಧಿಕೃತ ಗುತ್ತಿಗೆದಾರಿಕೆಗೆ ಹಿಟ್ನಾಳ್ ಕುಟುಂಬದ ಆಶೀರ್ವಾದ’

ರಣಬೇಟೆ ನ್ಯೂಸ್ ಕೊಪ್ಪಳ : ಇಡೀ ಕೊಪ್ಪಳ ತಾಲೂಕಿನಲ್ಲಿ ಅನಧಿಕೃತ ಗುತ್ತಿಗೆದಾರರು ಯಾರಾದರೂ ಇದ್ದರೆ ಅದು ಹಿಟ್ನಾಳ್ ಕುಟುಂಬ ಎಂದು ಜನ ಮಾತನಾಡಿಕೊಳ್ಳುವಷ್ಟು ಪರಸ್ಥಿತಿ ಕ್ಷೇತ್ರದಲ್ಲಿ ಹದಗೆಟ್ಟಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ್ ತೀವ್ರ ವಾಗ್ದಾಳಿ ನಡೆಸಿದರು. ಅಶೋಕ ವೃತ್ತದಲ್ಲಿ ಸೋಮವಾರ ಜೆಡಿಎಸ್ ಪಕ್ಷ ಆಯೋಜಿಸಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಮಾತನಾಡಿದರು.“ರಾಜ್ಯದಲ್ಲಿ ಅಷ್ಟೇ ಅಲ್ಲ ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ಮಿತಿಮೀರಿದೆ. ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ಅಧಿಕಾರಿಗಳನ್ನು ಬೆದರಿಸುವುದು

‘ಅನಧಿಕೃತ ಗುತ್ತಿಗೆದಾರಿಕೆಗೆ ಹಿಟ್ನಾಳ್ ಕುಟುಂಬದ ಆಶೀರ್ವಾದ’ Read More »

error: Content is protected !!
Scroll to Top