ಕೊಪ್ಪಳ ಜಿ.ಪಂ.ನ ಅಮಿನ್ ಅತ್ತಾರ್ ಸಾಮ್ರಾಜ್ಯದ ಅಸಲಿ ಆಟ!
ಮುಖ್ಯಲೆಕ್ಕಾಧಿಕಾರಿಯ ‘ಅಮರತ್ವದ’ ಗುಟ್ಟೇನು? ದಕ್ಷ ಅಧಿಕಾರಿ ವರ್ಣಿತ್ ನೇಗಿ ಮೌನವೇಕೆ? ರಣಬೇಟೆ ವೆಬ್ ನ್ಯೂಸ್ ಕೊಪ್ಪಳ ಜ:01 ಅದು ಗವಿಸಿದ್ದೇಶ್ವರನ ಪವಿತ್ರ ಭೂಮಿ. ಆದರೆ ಅಲ್ಲಿನ ಜಿಲ್ಲಾ ಪಂಚಾಯತಿಯ ಕಾಂಪೌಂಡ್ ಒಳಗೆ ಸದ್ದಿಲ್ಲದೆ ಒಂದು ಅದೃಶ್ಯ ಸಾಮ್ರಾಜ್ಯವೊಂದು ತಲೆ ಎತ್ತಿ ನಿಂತಿದೆ. ಆ ಸಾಮ್ರಾಜ್ಯದ ಹೆಸರು ಅಮಿನ್ ಅತ್ತಾರ್! ಒಬ್ಬ ಅಧಿಕಾರಿ ಒಂದೇ ಜಿಲ್ಲೆಯ ಕೇಂದ್ರ ಕಚೇರಿಯಲ್ಲಿ, ಅಷ್ಟೂ ಹಣಕಾಸಿನ ಫೈಲುಗಳ ಮೇಲೆ ಕುಳಿತು ಎಷ್ಟು ದಿನ ರಾಜ್ಯಭಾರ ಮಾಡಬಹುದು? ಸರ್ಕಾರದ ನಿಯಮಗಳ ಪ್ರಕಾರ ಎರಡು-ಮೂರು ವರ್ಷಕ್ಕೆ […]
ಕೊಪ್ಪಳ ಜಿ.ಪಂ.ನ ಅಮಿನ್ ಅತ್ತಾರ್ ಸಾಮ್ರಾಜ್ಯದ ಅಸಲಿ ಆಟ! Read More »










