ಅಳಿಯದ ಆಳದ ಕುರುಹು – ಮಂಗಳಾಪುರ ಬೆಟ್ಟದೊಳು ಆದಿಮ ಚಿತ್ರ ಕಥನ!
ಕೊಪ್ಪಳದ ಗಿರಿದುರ್ಗಗಳಲ್ಲಿ ಯುಗಗಳ ಯಜಮಾನರ ಕುರುಹು! ರಣಬೇಟೆ ಸಂಪಾದಕೀಯ(ವಿಶೇಷ ವರದಿ) ನಂ.01 ಕೊಪ್ಪಳ ಕೊಪ್ಪಳ: ತಾಲೂಕಿನ ಮಂಗಳಾಪುರ ಮತ್ತು ಗುನ್ನಳ್ಳಿ ಗ್ರಾಮಗಳ ಸುತ್ತಲಿನ ಗಿರಿದುರ್ಗಗಳಲ್ಲಿ, ಹತ್ತಾರು ಸಹಸ್ರಮಾನಗಳ ಹಿಂದಿನ ಆದಿಮಾನವ (ಆದಿಮ ಶೂರ) ಜನಾಂಗದವರು ಬರೆದಿರುವ ವಿಶಿಷ್ಟ ಶಿಲಾಚಿತ್ರಗಳು (ಶಿಲಾ ವರ್ಣಿಕೆಗಳು) ಇದೀಗ ಬೆಳಕಿಗೆ ಬಂದಿದ್ದು, ಪುರಾತನ ಬೇಟೆಯ ಕೌಶಲ್ಯಗಳ ಕಥಾನಕವನ್ನು ಬಿಚ್ಚಿಡುತ್ತಿವೆ. ಕೆಂಗಲ್ಲು (ಗ್ರಾನೈಟ್) ಬಂಡೆಗಳ ಮೇಲೆ ಕಲ್ಲು ಸೀಳಿದಂತೆ ಕೆತ್ತಿದ ಮತ್ತು ಗೆರೆ ಎಳೆದಂತೆ ಮೂಡಿಸಿದ ಈ ವರ್ಣಿಕೆಗಳು ಆ ಕಾಲದ ರಣಭೈರವರ ಜೀವನದ ಮೇಲೆ […]
ಅಳಿಯದ ಆಳದ ಕುರುಹು – ಮಂಗಳಾಪುರ ಬೆಟ್ಟದೊಳು ಆದಿಮ ಚಿತ್ರ ಕಥನ! Read More »










