ಬೈಕ್ ಮುಖಾಮುಖಿ; ಹಿಂಬದಿ ಸವಾರನ ಸಾವು
ರಣಬೇಟೆ ನ್ಯೂಸ್ ಕೂಕನೂರ, ವೀರಾಪುರ ಗ್ರಾಮದ ಹೊರ ವಲಯದಲ್ಲಿ ಗುರುವಾರ ರಾತ್ರಿ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿಯಾಗಿದ್ದು ಈ ಅಪಘಾತದಲ್ಲಿ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.ಗುರುವಾರ ರಾತ್ರಿ ಸುಮಾರು 9 ಗಂಟೆಯವರೆಗೆ ನೂತನ ವೀರಾಪುರ ಗ್ರಾಮದ ಹತ್ತಿರ ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿಯಾಗಿ ಅಪಘಾತ ಸಂಭವಿಸಿದ್ದು ಹಿಂಬದಿ ಸವಾರ ವೀರಪುರ ಗ್ರಾಮದ ಮಹಾಂತೇಶ್ ಲಕ್ಷ್ಮೇಶ್ವರ (38) ಎಂಬ ಯುವಕನು ತೀವ್ರ ಗಾಯಗೊಂಡಿದ್ದು ಚಿಕಿತ್ಸೆಗೆ ಎಂದು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುವುದಾಗಿ […]
ಬೈಕ್ ಮುಖಾಮುಖಿ; ಹಿಂಬದಿ ಸವಾರನ ಸಾವು Read More »










