ಕ್ರೈಂ

ಉದ್ಯಮಿ ಜಿತೇಂದ್ರ ತಲೇಡಾ ಅವರಿಂದ 38 ಗುಂಟೆ ಸರ್ಕಾರಿ ಭೂಮಿ ಒತ್ತುವರಿ.

ಉದ್ಯಮಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರಾ ಕಂದಾಯ ಅಧಿಕಾರಿಗಳು..!? ರಣಬೇಟೆ ನ್ಯೂಸ್‌ ಕೊಪ್ಪಳ, ಜು.26: ತಾಲೂಕಿನ ಕೊಪ್ಪಳ ಹೊಬಳಿಯ ಮಂಗಳಾಪೂರ ಗ್ರಾಮದ ಸರ್ವೆ ನಂ.19ರ ಜಮೀನಿನ ಅಕ್ಕ ಪಕ್ಕದ ಸರ್ಕಾರದ ಎರಡು ಎಕರೆ ಜಮೀನು ಹಾಗೂ ಬೆಟ್ಟ, ಗುಡ್ಡಗಳನ್ನು ಒತ್ತುವರಿ ಮಾಡಿರುವ ಉದ್ಯಮಿ ಜಿತೇಂದ್ರ ತಾಲೇಡಾ ಅವರಿಂದ ಜಮೀನನ್ನು ವಶಪಡಿಸಿಕೊಂಡು ಸರ್ಕಾರಿ ಜಮೀನಿಗೆ ಹಾಕಿಕೊಂಡಿರುವ ತಂತಿ ಬೇಲಿ ತೆರವುಗೊಳಿಸಬೇಕು. ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ತಾಲೇಡಾ ವಿರುದ್ಧ ಶಿಸ್ತುಕ್ರಮ ಕೈಗೊಂಡು ಪ್ರಕರಣ ದಾಖಲಿಸುವಂತೆ ಸಾಮಾಜಿಕ ಹೋರಾಟಗಾರ ಮುತ್ತಪ್ಪ ದೊಡ್ಮನಿ ತಹಶಿಲ್ದಾರರಿಗೆ […]

ಉದ್ಯಮಿ ಜಿತೇಂದ್ರ ತಲೇಡಾ ಅವರಿಂದ 38 ಗುಂಟೆ ಸರ್ಕಾರಿ ಭೂಮಿ ಒತ್ತುವರಿ. Read More »

ಹುದ್ದೆಗೆ ಒಂದು ಘನತೆ ತಂದು ಕೊಡುವವನೇ ನಿಜವಾದ ನಿಷ್ಠಾವಂತ ಅಧಿಕಾರಿ

ಮಾನ್ಯ ಸೋಮಶೇಖರ ಬಿರಾದರ ಸಾಹೇಬರು ಆ ನಿಟ್ಟಿನಲ್ಲಿ ಶ್ರಮಿಸಲಿ. ಕೊಪ್ಪಳ.ಜುಲೈ.26: ಜಿಲ್ಲೆಯಾದ್ಯಂತ ನಡೆಯುತ್ತಿರುವ ಪಡಿತರ ಅಕ್ಕಿಯ ಕಳ್ಳ ದಂಧೆಯ ಕುರಿತಂತೆ ನಮ್ಮ ರಣಬೇಟೆ ಪತ್ರಿಕೆಯು ಜುಲೈ 15ರಂದು “ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ”. “ಹೊಸ ಮುಖವಾಡ ತೊಟ್ಟು ಮತ್ತೆ ದಂಧೆಗಿಳಿದ ಹಳೆಯ ದಂಧೆಕೋರರು” ಎಂಬ ತಲೆಬರಹದಡಿ ಪ್ರಕಟವಾದ ವಿಸ್ತೃತ ಸುದ್ದಿಗೆ ಸ್ಪಂದಿಸಿರುವ ಆಹಾರ ಇಲಾಖೆಯ ಉಪನಿರ್ದೇಶಕ ಸೋಮಶೇಖರ ಬಿರಾದರ ಅವರು ಕ್ರಮವಹಿಸಿದ ಕುರಿತು ಮಾಹಿತಿ ನೀಡಿದ್ದಾರೆ. ಅವರ ಪತ್ರದ ವಿವರ ಇಂತಿದೆ.ವಿಷಯ:- ತಮ್ಮ

ಹುದ್ದೆಗೆ ಒಂದು ಘನತೆ ತಂದು ಕೊಡುವವನೇ ನಿಜವಾದ ನಿಷ್ಠಾವಂತ ಅಧಿಕಾರಿ Read More »

ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ

ಹೊಸ ಮುಖವಾಡ ತೊಟ್ಟು ಮತ್ತೆ ದಂಧೆಗಿಳಿದ ಹಳೆಯ ದಂಧೆಕೋರರು ರಣಬೇಟೆ ನ್ಯೂಸ್ ಕೊಪ್ಪಳ.ಜು.15: ಜಿಲ್ಲೆಯಾದ್ಯಂತ ಪಡಿತರ ದಂಧೆಕೋರರ ಹಾವಳಿ ಮಿತಿಮೀರಿದ್ದು, ಯಾರ ಭಯವೂ ಇಲ್ಲದೇ ರಾಜರೋಷವಾಗಿ ಅಕ್ಕಿ ಸಂಗ್ರಹಿಸಿ ವಾಹನಗಳಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮ ಕೈಗೊಳ್ಳದೇ ಬೇಜವಾಬ್ದಾರಿ ವರ್ತನೆ ತೋರುವ ಮೂಲಕ ದಂಧೆಕೋರರಿಗೆ ನೇರವಾಗಿಯೇ ಸಹಕಾರ ಮಾಡುತ್ತಿದ್ದಾರೆ.ಕಳೆದ 5 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯಲ್ಲಿ ಪಡಿತರ ಅಕ್ಕಿ ದಂಧೆಕೋರರಿಗೆ ಸುವರ್ಣ ಯುಗವಾಗಿತ್ತು.

ಜಿಲ್ಲೆಯಾದ್ಯಂತ ಮತ್ತೆ ಆರಂಭವಾಗಿದೆ ಪಡಿತರ ಅಕ್ಕಿ ಕಳ್ಳರ ಅಬ್ಬರ Read More »

ಭಾಗ್ಯನಗರ ಪ.ಪಂ.ನಲ್ಲಿ ಉಂಡೆದ್ದು ಹೋದ ಸುರೇಶ ಬಬಲಾದ! ಆರೋಪಗಳಿದ್ದರೂ ಮುಂಬಡ್ತಿ ಪಡೆದು ನಗರಸಭೆಗೆ ವಕ್ಕರಿಸಿರುವ ಬಕಾಸುರ.

ರಣಬೇಟೆ ನ್ಯೂಸ್ ಕೊಪ್ಪಳ .ಜು.08: ಸಮೀಪದ ಭಾಗ್ಯನಗರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವೇಳೆ ಸುರೇಶ ಬಬಲಾದ ಎಂಬ ಬಕಾಸುರ ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾನೆ. ಈ ಕುರಿತಂತೆ ಆತನ ಮೇಲೆ ಸಾಕಷ್ಟು ಆರೋಪಗಳಿವೆ. ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕಾದ ರಾಜ್ಯ ಸರಕಾರವು ಈತನ ಲೂಟಿ ಕಾರ್ಯವನ್ನು ಮೆಚ್ಚಿ ಮುಂಬಡ್ತಿ ನೀಡಿ ಸದ್ಯಕ್ಕೆ ಕೊಪ್ಪಳ ನಗರಸಭೆಗೆ ಪೌರಾಯುಕ್ತರನ್ನಾಗಿ ನೇಮಕ ಮಾಡಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸುರೇಶ ಬಬಲಾದ ಹಾಗೂ ಭಾಗ್ಯನಗರ ಪಟ್ಟಣ ಪಂಚಾಯಿತಿಯ ಲೆಕ್ಕ

ಭಾಗ್ಯನಗರ ಪ.ಪಂ.ನಲ್ಲಿ ಉಂಡೆದ್ದು ಹೋದ ಸುರೇಶ ಬಬಲಾದ! ಆರೋಪಗಳಿದ್ದರೂ ಮುಂಬಡ್ತಿ ಪಡೆದು ನಗರಸಭೆಗೆ ವಕ್ಕರಿಸಿರುವ ಬಕಾಸುರ. Read More »

ಗಂಗಾವತಿ ಇಂಜಿನಿಯರಿಂಗ್ ಕಾಲೇಜು ಕಾಮಗಾರಿ: ಕಳಪೆ ವಸ್ತು ಪೂರೈಕೆ – ಇಬ್ಬರು ಅಧಿಕಾರಿಗಳು ಸಸ್ಪೆಂಡ್

ರಣಬೇಟೆ ನ್ಯೂಸ್‌ ಕೊಪ್ಪಳ̤ ಕೊಪ್ಪಳ: ಗಂಗಾವತಿ ಸರಕಾರಿ ಇಂಜಿನಿಯರಿಂಗ್ ಕಾಲೇಜಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 68 ಲಕ್ಷ ರೂ. ಅನುದಾನದಲ್ಲಿ ಹೇರಳವಾಗಿ ವಸ್ತುಗಳು ಮತ್ತು ಪೀಠೋಪಕರಣಗಳ ಪೂರೈಕೆಗೆ ನಿಗದಿ ಮಾಡಲಾಗಿದ್ದರೂ ಕಾಮಗಾರಿ ಗುಣಮಟ್ಟ ಹಿನ್ನಡಿದ ಹಿನ್ನೆಲೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಇಬ್ಬರು ಹಿರಿಯ ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ.ಸಮಗ್ರ 68 ಲಕ್ಷ ರೂ. ವೆಚ್ಚದ ಈ ಯೋಜನೆಯಡಿ ಲ್ಯಾಬ್, ಡಿಜಿಟಲ್ ಲೈಬ್ರರಿ, ಪೀಠೋಪಕರಣ, ಅಲಮೇರಾ, ಕಂಪ್ಯೂಟರ್ ಮತ್ತು ಪಾರ್ಕಿಂಗ್ ಸೌಲಭ್ಯಗಳ ಕಾಮಗಾರಿ ಕೈಗೊಳ್ಳಲಾಗಿತ್ತು. ಈ ಗುತ್ತಿಗೆ

ಗಂಗಾವತಿ ಇಂಜಿನಿಯರಿಂಗ್ ಕಾಲೇಜು ಕಾಮಗಾರಿ: ಕಳಪೆ ವಸ್ತು ಪೂರೈಕೆ – ಇಬ್ಬರು ಅಧಿಕಾರಿಗಳು ಸಸ್ಪೆಂಡ್ Read More »

ಚಾಕು ತಿವಿತ, ಮಹಿಳೆ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯ.

ಪ್ರಕರಣ ದಾಖಲಿಸಲು ನಗರ ಠಾಣಾ ಪೋಲೀಸರ ಹಿಂದೇಟು! ರಣಬೇಟೆ ನ್ಯೂಸ್ ಗಂಗಾವತಿ.ಜೂ.25: ನಗರದ ಮುಜಾವರ್ ಕ್ಯಾಂಪಿನ ಕುಟುಂಬವೊಂದರ ಕೌಟುಂಬಿಕ ಜಗಳದಲ್ಲಿ ಮಧ್ಯ ಪ್ರವೇಶಿಸಿದ ಏಳು ಜನರ ಯುವಕರ ತಂಡವೊಂದು ಓರ್ವ ಮಹಿಳೆ ಸೇರಿದಂತೆ ಮೂವರು ಯುವಕರ ಮೇಲೆ ಚಾಕು, ಬಡಿಗೆಗಳಿಂದ ಮಾರಣಾಂತಿಕ ದಾಳಿ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ನಗರದ ಮುಜಾವರ್ ಕ್ಯಾಂಪಿನ ಕುಟುಂಬವೊಂದರಲ್ಲಿ ಕಳೆದ ಶುಕ್ರವಾರದಂದು ವಾಗ್ವಾದ ನಡೆಯುತ್ತಿದ್ದ ವೇಳೆ ಅದೇ ವಾರ್ಡಿನ ಯುವಕರ ಗುಂಪೊಂದು ಮಧ್ಯ ಪ್ರವೇಶಿಸಿ ಯುವಕನೊಬ್ಬನ ಮೇಲೆ

ಚಾಕು ತಿವಿತ, ಮಹಿಳೆ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯ. Read More »

ಪುಷ್ಪಾ..ಪುಷ್ಪಲತಾ…ಪ್ಲವರ್ ನಹೀ ಫೈಯರ್…!! ನಕಲಿ ಫೈಯರ್ ಹಿಂದಿನ ಅಸಲಿ ಕಹಾನಿ…!!

ರಣಬೇಟೆ ನ್ಯೂಸ್ ಕೊಪ್ಪಳ ಜೂ.20: ತಾಲೂಕಿನ ಹಿರೇಸಿಂಧೋಗಿ ಬಳಿಯ ಮರಳು ಅಕ್ರಮ ಗಣಿಗಾರಿಕೆ ಅಡ್ಡೆಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ನೇತೃತ್ವದಲ್ಲಿ ಬುಧವಾರ ತಡರಾತ್ರಿ ನಡೆದ ದಾಳಿಯು ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಂದಾಸ್ ಆಗಿ ನಡೆಯುತ್ತಿದ್ದ ಈ ಅಕ್ರಮ ದಂಧೆಯ ಬಗ್ಗೆ ಅರಿವು ಇದ್ದರೂ ಕೂಡ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಪರಿಸರ, ಕಂದಾಯ ಇಲಾಖೆಯ ಸ್ಯಾಂಡ್ ಮಾನಿಟರಿಂಗ್ ತಂಡ ಹಾಗೂ ಪೊಲೀಸ್ ಇಲಾಖೆಗಳು ಇಲ್ಲಿಯವರೆಗೂ ಕಣ್ಮುಚ್ಚಿ ಕುಳಿತು, ಈಗ ಏಕಾಏಕಿ

ಪುಷ್ಪಾ..ಪುಷ್ಪಲತಾ…ಪ್ಲವರ್ ನಹೀ ಫೈಯರ್…!! ನಕಲಿ ಫೈಯರ್ ಹಿಂದಿನ ಅಸಲಿ ಕಹಾನಿ…!! Read More »

ಅಕ್ರಮ ಮರಳುಗಾರಿಕೆ ಅಧಿಕಾರಿಗಳಿಂದ ದಾಳಿ; ಯಂತ್ರಗಳ ವಶ!

ಅಕ್ರಮ ಮರಳುಗಾರಿಕೆ ದಂಧೆಯಲ್ಲಿ ತೊಡಗಿದ್ದ ಸ್ಥಳದ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಯಂತ್ರಗಳನ್ನು ವಶಪಡಿಸಿಕೊಂಡನೀಡಿದ್ದಾರೆ ಅಕ್ರಮ ಮರಳುಗಾರರಿಗೆ ಶಾಕ್ ನೀಡಿದ್ದಾರೆ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಹತ್ತಿರ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದವರ ಮೇಲೆ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರಿಯಾಜ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ, ಪೊಲೀಸ್, ಅರಣ್ಯ, ಪರಿಸರ, ಕಂದಾಯ ಇಲಾಖೆಯ ಸ್ಯಾಂಡ್ ಮಾನಿಟರಿಂಗ್ ತಂಡದ ವಿವಿಧ ಅಧಿಕಾರಿಗಳು ದಾಳಿ ಮಾಡಿದ್ದು ಮರಳು ಗಣಿಗಾರಿಕೆ ಕೇಂದ್ರ

ಅಕ್ರಮ ಮರಳುಗಾರಿಕೆ ಅಧಿಕಾರಿಗಳಿಂದ ದಾಳಿ; ಯಂತ್ರಗಳ ವಶ! Read More »

ಕೋಟಿ ನುಂಗಿದ ಲೂಟಿಕೊರರು!

ಭಾಗ್ಯನಗರ ಪಟ್ಟಣ ಪಂಚಾಯತಿಯ ಲೆಕ್ಕ ಪರಿಶೋಧನ ವರದಿಯಿಂದ ಭಾರಿ ಅಕ್ರಮ ಬಯಲು! ಪಟ್ಟಣ ಪಂಚಾಯತಿಯ ಪರ ಮುಖ್ಯಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್! ನಿರೀಕ್ಷಿಸಿ….

ಕೋಟಿ ನುಂಗಿದ ಲೂಟಿಕೊರರು! Read More »

ಬಡವರ ಅನ್ನ ಭಾಗ್ಯ ಕಾಳಸಂತೆಯಲ್ಲಿ ಮಾರಾಟ!

ರಣಬೇಟೆ ನ್ಯೂಸ್‌ ಗಂಗಾವತಿ. ಪಡಿತರ ಅಕ್ಕಿ ಮಾಫಿಯ ಕಡಿವಾಣ ಯಾವಾಗ ಆಹಾರ ಇಲಾಖೆಯ ಉಪನಿರ್ದೇಶಕರೇ? ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಮತ್ತೆ ಪಡಿತರ ದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಯಾರ ಭಯವೂ ಇಲ್ಲದೇ ರಾಜರೋಷವಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆಯೇ ಪಡಿತರ ಅಕ್ಕಿ ಕೊಂಡುಕೊಳ್ಳುವ ವ್ಯವಹಾರ ನಡೆಯುತ್ತಿದೆ. ಇವೆಲ್ಲ ಗೊತ್ತಿದ್ರೂ ಕೂಡ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಆಹಾರ ನಿರೀಕ್ಷಕರು ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಭಯವೂ ಇಲ್ಲದೇ ರಾಜರೋಷವಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆಯೇ ಕೊಂಡುಕೊಳ್ಳುವ

ಬಡವರ ಅನ್ನ ಭಾಗ್ಯ ಕಾಳಸಂತೆಯಲ್ಲಿ ಮಾರಾಟ! Read More »

error: Content is protected !!
Scroll to Top