ಕಟ್ಟಿಗೆಹಳ್ಳಿ ನಕಲಿ ವೈದ್ಯನೋ? ಆಡಳಿತದ ಪಾಲುದಾರನೋ?
ಎಲೆಕ್ಟ್ರೋಪತಿ ಅಪಾಯಕಾರಿ ಚಿಕಿತ್ಸೆ ನಕಲಿ ವೈದ್ಯ ಜಾಲ ಜಿಲ್ಲಾಡಳಿತಕ್ಕೆ ಎಚ್ಚರಿಕೆ ಇಲ್ಲವೆ? ರಣಬೇಟೆ ತನಿಖಾ ದಳ ಕೊಪ್ಪಳ ನಂ:19 (ಸಂಚಿಕೆ-03) ಮುಸಲಾಪುರದ ನಕಲಿ ವೈದ್ಯಕೀಯ ಕೇಂದ್ರದಲ್ಲಿ ಅನಾಮಧೇಯ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿರುವ ಬಸವರಾಜ ಕಟ್ಟಿಗೆಹಳ್ಳಿಹಕ್ಕಿಗೊಂದು ನ್ಯಾಯ ಎನ್ನುವ ಅಸಂಗತ ವ್ಯವಸ್ಥೆಯ ಕಥೆ. ಕೊಪ್ಪಳ ತಾಲೂಕಿನಲ್ಲಿ, ಸೂರ್ಯ-ಚಂದ್ರರಿರುವಷ್ಟೇ ಸತ್ಯವಾಗಿ, ಸುಮಾರು 250ಕ್ಕೂ ಹೆಚ್ಚು ‘ಕ್ವಾಕ್ ವೈದ್ಯರು’ ಆಡಳಿತಕ್ಕೆ ಗುಟ್ಟಾಗಿಯೇ ತಮ್ಮ ಅನಧಿಕೃತ ಆಸ್ಪತ್ರೆಗಳನ್ನು ತೆರೆದುಬಿಟ್ಟಿದ್ದಾರೆ. ಇವರೆಲ್ಲ ಎಲೆಕ್ಟ್ರೋಪತಿ ಎಂಬ ಅಪ್ರಮಾಣೀಕೃತ ಪದ್ಧತಿಯಲ್ಲಿ ರೋಗಿಗಳ ಬಲಿ ತೆಗೆದುಕೊಳ್ಳುತ್ತಿದ್ದಾರೆ. ಆದರೆ, ಕಥೆಯ ತಿರುವು […]
ಕಟ್ಟಿಗೆಹಳ್ಳಿ ನಕಲಿ ವೈದ್ಯನೋ? ಆಡಳಿತದ ಪಾಲುದಾರನೋ? Read More »










