ಕ್ರೈಂ

ಭ್ರಷ್ಟ ಅಧೀಕ್ಷಕ ನರಸಪ್ಪ ಹಟಾವೋ! ಆರ್ ಟಿ ಓ ಕಾರ್ಯಾಲಯ ಬಚಾವೋ!

ರಣಬೇಟೆ ನ್ಯೂಸ್‌ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿ ಎಂದರೇ ಅಷ್ಟೇ ಅಲ್ಲ. ಮಧ್ಯವರ್ತಿಗಳ ಮೂಲಕ ಸರ್ಕಾರಕ್ಕೆ ವಂಚನೆ, ದಗಾ, ಹಿಂಡು ಹಿಂಡು ಜನ, ಚಿಕ್ಕ ತಪ್ಪು, ದೊಡ್ಡ ಆದಾಯ! ಓದುಗರಿಗೆ ಇದು ಸಾಮನ್ಯ ಸುದ್ಧಿ ಆದರೆ ಇದು ಸಾವಿರ ಕೊಳವೆಗಳ ಹುತ್ತ. ಯಾಮಾರಿದರೆ ಕಚೇರಿಯಲ್ಲಿ ಕೂಡಿ ಹಾಕುವ ಕೆಲಸದಿಂದ ಹಿಡಿದು ಹಲ್ಲೆ ಮತ್ತು ನಕಲಿ ಪ್ರಕರಣ ಅದಕ್ಕೂ ಹೆದರದಿದ್ದರೇ! ಆರ್ ಟಿ ಓ ಕಚೇರಿಯ ಮಾಜಿ ಅಧಿಕಾರಿ ಹಾಲಿ ಕಚೇರಿ ಕಪಿಮುಷ್ಟಿ ನಿಯಂತ್ರಕರೊಬ್ಬರ ಬಲಗೈ-ಎಡಗೈ ಬಂಟರಿಂದ ಬೆದರಿಗೆ ಅವರಿಗೂ […]

ಭ್ರಷ್ಟ ಅಧೀಕ್ಷಕ ನರಸಪ್ಪ ಹಟಾವೋ! ಆರ್ ಟಿ ಓ ಕಾರ್ಯಾಲಯ ಬಚಾವೋ! Read More »

ಸಾವಿರ ಕೊಳವೆಗಳ ಹುತ್ತ! ಲಂಚಬಾಕ ನರಸಪ್ಪನ ಸುತ್ತ!

ಕಚೇರಿ ಒಂದೆಡೆ, ಪರೀಕ್ಷಾ ಸ್ಥಳ ಇನ್ನೊಂದೆಡೆ!

ಸಾರಿಗೆ ಇಲಾಖೆ ಎಡವಟ್ಟು; ಸಾರ್ವಜನಿಕರ ಪರದಾಟ.ರಣಬೇಟೆ ನ್ಯೂಸ್ಕೊಪ್ಪಳನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯದ ಕಚೇರಿಯೊಂದಡೆ ಹಾಗೂ ಚಾಲನಾ ಪರವಾಗಿ ಪರೀಕ್ಷಾ ಮತ್ತು ವಾಹನ ನೋಂದಣಿ ತಪಾಸಣಾ ಸ್ಥಳ ಇನ್ನೊಂದಡೆ ಇದ್ದು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ ಜಿಲ್ಲಾ ಕೇಂದ್ರದಲ್ಲಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯಕ್ಕೆ ದಿನನಿತ್ಯ ಹಲವಾರು ಕೆಲಸದ ನಿಮಿತ್ಯ ಸಾರ್ವಜನಿಕರು ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸುವುದು ಸಾಮಾನ್ಯವಾಗಿ ಸಂಗತಿಯಾಗಿದ್ದು ಆದರೆ ಅದರಲ್ಲಿ ಬಹುತೇಕ ಜನರು ವಾಹನ ಚಾಲನಾ ಪರವಾನಿಗೆ ಪತ್ರದ ಉದ್ದೇಶ ಹಾಗೂ ತಮ್ಮ ನೂತನ ಹಾಗೂ ನವೀಕರಣಗೊಂಡ

ಕಚೇರಿ ಒಂದೆಡೆ, ಪರೀಕ್ಷಾ ಸ್ಥಳ ಇನ್ನೊಂದೆಡೆ! Read More »

error: Content is protected !!
Scroll to Top