ನಾಮಫಲಕ ಮರೆಮಾಚಿದ ‘ದುಷ್ಟ ಉದ್ದೇಶ’ಕೊಪ್ಪಳ PWD ಹಗರಣದ ದುರ್ವಾಸನೆ; ಕಳಪೆ ಕಾಮಗಾರಿಗೆ ಸ್ಪಷ್ಟ ಸಾಕ್ಷಿ!
ಯುದ್ಧೋಪಾದಿಯಲ್ಲಿ ಬೇಕಿದೆ ‘ಶುದ್ಧೀಕರಣ’: ಕೆಸರು-ಗುಂಡಿ ರಣಾಂಗಣವಾದ ಮಂಗಳಾಪೂರ ರಸ್ತೆಗೆ ಮುಕ್ತಿ ಯಾವಾಗ? ರಣಬೇಟೆ ವೆಬ್ ಡೆಸ್ಕ್ ಕೊಪ್ಪಳ ಅ:10 ಕೊಪ್ಪಳದ ಲೋಕೋಪಯೋಗಿ ಇಲಾಖೆ ಉಪವಿಭಾಗ(PWD) ಮತ್ತು ಅದರ ಗುತ್ತಿಗೆದಾರರ ನಿರ್ದಯಿ ನಿರ್ಲಕ್ಷ್ಯದ ಪರಿಣಾಮವಾಗಿ, ಕೊಪ್ಪಳ ಮುಖ್ಯ ರಸ್ತೆಯಿಂದ ಚಿಕ್ಕ ಸಿಂದೋಗಿ ವರೆಗಿನ ಮಾರ್ಗವು ಇದೀಗ ಮೃತ್ಯು ಕೂಪವಾಗಿ ಪರಿವರ್ತನೆಯಾಗಿದೆ. ಬಹುನಿರೀಕ್ಷಿತ ರಸ್ತೆ ಕಾಮಗಾರಿಯು ಭ್ರಷ್ಟಾಚಾರ ಮತ್ತು ಕಳಪೆ ಗುಣಮಟ್ಟದ ಪಾತಾಳಕೂಪಕ್ಕೆ ಜಾರಿ, ಸ್ಥಳೀಯರ ಬದುಕು ನರಕಸದೃಶವಾಗಿದೆ.ಹಗರಣದ ದುರ್ವಾಸನೆ: ನಾಮಫಲಕದ ಹಿಂದಿನ ಮರ್ಮರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸುವುದಕ್ಕೂ ಮುನ್ನ, ನಿಯಮದಂತೆ ಸಾರ್ವಜನಿಕರಿಗೆ […]
ನಾಮಫಲಕ ಮರೆಮಾಚಿದ ‘ದುಷ್ಟ ಉದ್ದೇಶ’ಕೊಪ್ಪಳ PWD ಹಗರಣದ ದುರ್ವಾಸನೆ; ಕಳಪೆ ಕಾಮಗಾರಿಗೆ ಸ್ಪಷ್ಟ ಸಾಕ್ಷಿ! Read More »










