ಸಚಿವರ ಅನುಭವದ ಕೊರತೆಯಿಂದ ಗುಳೆ ಹೊರಟ ಕ್ಷೇತ್ರದ ಜನತೆ-ಬಸವರಾಜ ದಡೇಸುಗೂರು.
ರಣಬೇಟೆ ನ್ಯೂಸ್ ಕೊಪ್ಪಳ. ಜಿಲ್ಲಾ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಅನುಭವ ಕೊರತೆಯಿಂದ ತುಂಗಭದ್ರಾ ಜಲಾನಯನ ಪ್ರದೇಶದ ರೈತರು ಗುಳೆ ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ಭಾರತೀಯ ಜನತಾ ಪಕ್ಷದ ಕೊಪ್ಪಳ ಜಿಲ್ಲಾಧ್ಯಕ್ಷ ಬಸವರಾಜ ದಡೇಸುಗೂರು ಹೇಳಿದರು.ಜಿಲ್ಲೆಯ ಕೊಪ್ಪಳದ ಅಲ್ಪ ಪ್ರಮಾಣದ ಜಮೀನುಗಳು ಹಾಗೂ ಗಂಗಾವತಿ ಹಾಗೂ ಕಾರಟಗಿ ಭಾಗದ ಬಹುತೇಕ ರೈತ ವರ್ಗದವರು ತುಂಗಭದ್ರಾ ನೀರನ್ನೇ ತಮ್ಮ ಕೃಷಿ ಚಟುವಟಿಕೆಗಳಿಗೆ ಅವಲಂಬಿಸಿದ್ದಾರೆ ಆದರೆ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರಿಗೆ […]
ಸಚಿವರ ಅನುಭವದ ಕೊರತೆಯಿಂದ ಗುಳೆ ಹೊರಟ ಕ್ಷೇತ್ರದ ಜನತೆ-ಬಸವರಾಜ ದಡೇಸುಗೂರು. Read More »










