ಅಬಕಾರಿ ಇಲಾಖೆಯ ಕಣ್ಣೆದುರೇ ಮರೆಮಾಚಿದ ಬಾರ್ ದಂಧೆ!
ಮಂಜುನಾಥ್ ಗಲಗಲಿ ರವರೇ, ಈ ಅಕ್ರಮಕ್ಕೆ ಮೌನವೇ ನಿಮ್ಮ ಉತ್ತರವೇ? ರಣಬೇಟೆ ವೆಬ್ ಡೆಸ್ಕ ಅ.೦೮ (ಸಂಚಿಕೆ ೦೧) ಕೊಪ್ಪಳ:: ನಗರದ ಹೃದಯ ಭಾಗದಲ್ಲಿ ಈಶ್ವರ್, ದೇವಿ ಮತ್ತು ವಿಜಯ್ ಟ್ರೇಡರ್ಸ್ ಹೆಸರಿನ CL-2 ಪರವಾನಗಿ ಪಡೆದ ಅಂಗಡಿಗಳು ಗುಪ್ತ ಬಾರ್ಗಳಂತೆ ಅವ್ಯಾಹತವಾಗಿ ದಂಧೆ ನಡೆಸುತ್ತಿದ್ದರೂ, ಅಬಕಾರಿ ಇಲಾಖೆಯು ನಿಷ್ಕ್ರಿಯವಾಗಿದೆಯೇ? ಎಂಬ ತೀವ್ರ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ.ಈ ಅಕ್ರಮ ದಂಧೆಯು ಅಬಕಾರಿ ನಿಯಮಗಳ ಸಾರಾಸಗಟು ಉಲ್ಲಂಘನೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರುತ್ತಿರುವುದು ಸ್ಪಷ್ಟವಾಗಿದ್ದರೂ, ವಲಯ ಕಚೇರಿ […]
ಅಬಕಾರಿ ಇಲಾಖೆಯ ಕಣ್ಣೆದುರೇ ಮರೆಮಾಚಿದ ಬಾರ್ ದಂಧೆ! Read More »










