ಕ್ರೈಂ

ಚಾಕು ತಿವಿತ, ಮಹಿಳೆ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯ.

ಪ್ರಕರಣ ದಾಖಲಿಸಲು ನಗರ ಠಾಣಾ ಪೋಲೀಸರ ಹಿಂದೇಟು! ರಣಬೇಟೆ ನ್ಯೂಸ್ ಗಂಗಾವತಿ.ಜೂ.25: ನಗರದ ಮುಜಾವರ್ ಕ್ಯಾಂಪಿನ ಕುಟುಂಬವೊಂದರ ಕೌಟುಂಬಿಕ ಜಗಳದಲ್ಲಿ ಮಧ್ಯ ಪ್ರವೇಶಿಸಿದ ಏಳು ಜನರ ಯುವಕರ ತಂಡವೊಂದು ಓರ್ವ ಮಹಿಳೆ ಸೇರಿದಂತೆ ಮೂವರು ಯುವಕರ ಮೇಲೆ ಚಾಕು, ಬಡಿಗೆಗಳಿಂದ ಮಾರಣಾಂತಿಕ ದಾಳಿ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ನಗರದ ಮುಜಾವರ್ ಕ್ಯಾಂಪಿನ ಕುಟುಂಬವೊಂದರಲ್ಲಿ ಕಳೆದ ಶುಕ್ರವಾರದಂದು ವಾಗ್ವಾದ ನಡೆಯುತ್ತಿದ್ದ ವೇಳೆ ಅದೇ ವಾರ್ಡಿನ ಯುವಕರ ಗುಂಪೊಂದು ಮಧ್ಯ ಪ್ರವೇಶಿಸಿ ಯುವಕನೊಬ್ಬನ ಮೇಲೆ […]

ಚಾಕು ತಿವಿತ, ಮಹಿಳೆ ಸೇರಿದಂತೆ ನಾಲ್ವರಿಗೆ ಗಂಭೀರ ಗಾಯ. Read More »

ಪುಷ್ಪಾ..ಪುಷ್ಪಲತಾ…ಪ್ಲವರ್ ನಹೀ ಫೈಯರ್…!! ನಕಲಿ ಫೈಯರ್ ಹಿಂದಿನ ಅಸಲಿ ಕಹಾನಿ…!!

ರಣಬೇಟೆ ನ್ಯೂಸ್ ಕೊಪ್ಪಳ ಜೂ.20: ತಾಲೂಕಿನ ಹಿರೇಸಿಂಧೋಗಿ ಬಳಿಯ ಮರಳು ಅಕ್ರಮ ಗಣಿಗಾರಿಕೆ ಅಡ್ಡೆಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳ ನೇತೃತ್ವದಲ್ಲಿ ಬುಧವಾರ ತಡರಾತ್ರಿ ನಡೆದ ದಾಳಿಯು ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಂದಾಸ್ ಆಗಿ ನಡೆಯುತ್ತಿದ್ದ ಈ ಅಕ್ರಮ ದಂಧೆಯ ಬಗ್ಗೆ ಅರಿವು ಇದ್ದರೂ ಕೂಡ ಗಣಿ ಮತ್ತು ಭೂ ವಿಜ್ಞಾನ, ಅರಣ್ಯ, ಪರಿಸರ, ಕಂದಾಯ ಇಲಾಖೆಯ ಸ್ಯಾಂಡ್ ಮಾನಿಟರಿಂಗ್ ತಂಡ ಹಾಗೂ ಪೊಲೀಸ್ ಇಲಾಖೆಗಳು ಇಲ್ಲಿಯವರೆಗೂ ಕಣ್ಮುಚ್ಚಿ ಕುಳಿತು, ಈಗ ಏಕಾಏಕಿ

ಪುಷ್ಪಾ..ಪುಷ್ಪಲತಾ…ಪ್ಲವರ್ ನಹೀ ಫೈಯರ್…!! ನಕಲಿ ಫೈಯರ್ ಹಿಂದಿನ ಅಸಲಿ ಕಹಾನಿ…!! Read More »

ಅಕ್ರಮ ಮರಳುಗಾರಿಕೆ ಅಧಿಕಾರಿಗಳಿಂದ ದಾಳಿ; ಯಂತ್ರಗಳ ವಶ!

ಅಕ್ರಮ ಮರಳುಗಾರಿಕೆ ದಂಧೆಯಲ್ಲಿ ತೊಡಗಿದ್ದ ಸ್ಥಳದ ಮೇಲೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು ಯಂತ್ರಗಳನ್ನು ವಶಪಡಿಸಿಕೊಂಡನೀಡಿದ್ದಾರೆ ಅಕ್ರಮ ಮರಳುಗಾರರಿಗೆ ಶಾಕ್ ನೀಡಿದ್ದಾರೆ ತಾಲೂಕಿನ ಹಿರೇಸಿಂದೋಗಿ ಗ್ರಾಮದ ಹತ್ತಿರ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡುತ್ತಿದ್ದವರ ಮೇಲೆ ಬುಧವಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ರಿಯಾಜ್ ನೇತೃತ್ವದಲ್ಲಿ ಗಣಿ ಮತ್ತು ಭೂವಿಜ್ಞಾನ, ಪೊಲೀಸ್, ಅರಣ್ಯ, ಪರಿಸರ, ಕಂದಾಯ ಇಲಾಖೆಯ ಸ್ಯಾಂಡ್ ಮಾನಿಟರಿಂಗ್ ತಂಡದ ವಿವಿಧ ಅಧಿಕಾರಿಗಳು ದಾಳಿ ಮಾಡಿದ್ದು ಮರಳು ಗಣಿಗಾರಿಕೆ ಕೇಂದ್ರ

ಅಕ್ರಮ ಮರಳುಗಾರಿಕೆ ಅಧಿಕಾರಿಗಳಿಂದ ದಾಳಿ; ಯಂತ್ರಗಳ ವಶ! Read More »

ಕೋಟಿ ನುಂಗಿದ ಲೂಟಿಕೊರರು!

ಭಾಗ್ಯನಗರ ಪಟ್ಟಣ ಪಂಚಾಯತಿಯ ಲೆಕ್ಕ ಪರಿಶೋಧನ ವರದಿಯಿಂದ ಭಾರಿ ಅಕ್ರಮ ಬಯಲು! ಪಟ್ಟಣ ಪಂಚಾಯತಿಯ ಪರ ಮುಖ್ಯಯೋಜನಾ ನಿರ್ದೇಶಕರಾದ ರೇಷ್ಮಾ ಹಾನಗಲ್! ನಿರೀಕ್ಷಿಸಿ….

ಕೋಟಿ ನುಂಗಿದ ಲೂಟಿಕೊರರು! Read More »

ಬಡವರ ಅನ್ನ ಭಾಗ್ಯ ಕಾಳಸಂತೆಯಲ್ಲಿ ಮಾರಾಟ!

ರಣಬೇಟೆ ನ್ಯೂಸ್‌ ಗಂಗಾವತಿ. ಪಡಿತರ ಅಕ್ಕಿ ಮಾಫಿಯ ಕಡಿವಾಣ ಯಾವಾಗ ಆಹಾರ ಇಲಾಖೆಯ ಉಪನಿರ್ದೇಶಕರೇ? ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಮತ್ತೆ ಪಡಿತರ ದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಯಾರ ಭಯವೂ ಇಲ್ಲದೇ ರಾಜರೋಷವಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆಯೇ ಪಡಿತರ ಅಕ್ಕಿ ಕೊಂಡುಕೊಳ್ಳುವ ವ್ಯವಹಾರ ನಡೆಯುತ್ತಿದೆ. ಇವೆಲ್ಲ ಗೊತ್ತಿದ್ರೂ ಕೂಡ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಆಹಾರ ನಿರೀಕ್ಷಕರು ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಭಯವೂ ಇಲ್ಲದೇ ರಾಜರೋಷವಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆಯೇ ಕೊಂಡುಕೊಳ್ಳುವ

ಬಡವರ ಅನ್ನ ಭಾಗ್ಯ ಕಾಳಸಂತೆಯಲ್ಲಿ ಮಾರಾಟ! Read More »

ಭ್ರಷ್ಟ ಅಧೀಕ್ಷಕ ನರಸಪ್ಪ ಹಟಾವೋ! ಆರ್ ಟಿ ಓ ಕಾರ್ಯಾಲಯ ಬಚಾವೋ!

ರಣಬೇಟೆ ನ್ಯೂಸ್‌ಕೊಪ್ಪಳ ಪ್ರಾದೇಶಿಕ ಸಾರಿಗೆ ಕಚೇರಿ ಎಂದರೇ ಅಷ್ಟೇ ಅಲ್ಲ. ಮಧ್ಯವರ್ತಿಗಳ ಮೂಲಕ ಸರ್ಕಾರಕ್ಕೆ ವಂಚನೆ, ದಗಾ, ಹಿಂಡು ಹಿಂಡು ಜನ, ಚಿಕ್ಕ ತಪ್ಪು, ದೊಡ್ಡ ಆದಾಯ! ಓದುಗರಿಗೆ ಇದು ಸಾಮನ್ಯ ಸುದ್ಧಿ ಆದರೆ ಇದು ಸಾವಿರ ಕೊಳವೆಗಳ ಹುತ್ತ. ಯಾಮಾರಿದರೆ ಕಚೇರಿಯಲ್ಲಿ ಕೂಡಿ ಹಾಕುವ ಕೆಲಸದಿಂದ ಹಿಡಿದು ಹಲ್ಲೆ ಮತ್ತು ನಕಲಿ ಪ್ರಕರಣ ಅದಕ್ಕೂ ಹೆದರದಿದ್ದರೇ! ಆರ್ ಟಿ ಓ ಕಚೇರಿಯ ಮಾಜಿ ಅಧಿಕಾರಿ ಹಾಲಿ ಕಚೇರಿ ಕಪಿಮುಷ್ಟಿ ನಿಯಂತ್ರಕರೊಬ್ಬರ ಬಲಗೈ-ಎಡಗೈ ಬಂಟರಿಂದ ಬೆದರಿಗೆ ಅವರಿಗೂ

ಭ್ರಷ್ಟ ಅಧೀಕ್ಷಕ ನರಸಪ್ಪ ಹಟಾವೋ! ಆರ್ ಟಿ ಓ ಕಾರ್ಯಾಲಯ ಬಚಾವೋ! Read More »

ಸಾವಿರ ಕೊಳವೆಗಳ ಹುತ್ತ! ಲಂಚಬಾಕ ನರಸಪ್ಪನ ಸುತ್ತ!

ಕಚೇರಿ ಒಂದೆಡೆ, ಪರೀಕ್ಷಾ ಸ್ಥಳ ಇನ್ನೊಂದೆಡೆ!

ಸಾರಿಗೆ ಇಲಾಖೆ ಎಡವಟ್ಟು; ಸಾರ್ವಜನಿಕರ ಪರದಾಟ.ರಣಬೇಟೆ ನ್ಯೂಸ್ಕೊಪ್ಪಳನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯದ ಕಚೇರಿಯೊಂದಡೆ ಹಾಗೂ ಚಾಲನಾ ಪರವಾಗಿ ಪರೀಕ್ಷಾ ಮತ್ತು ವಾಹನ ನೋಂದಣಿ ತಪಾಸಣಾ ಸ್ಥಳ ಇನ್ನೊಂದಡೆ ಇದ್ದು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ ಜಿಲ್ಲಾ ಕೇಂದ್ರದಲ್ಲಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯಕ್ಕೆ ದಿನನಿತ್ಯ ಹಲವಾರು ಕೆಲಸದ ನಿಮಿತ್ಯ ಸಾರ್ವಜನಿಕರು ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸುವುದು ಸಾಮಾನ್ಯವಾಗಿ ಸಂಗತಿಯಾಗಿದ್ದು ಆದರೆ ಅದರಲ್ಲಿ ಬಹುತೇಕ ಜನರು ವಾಹನ ಚಾಲನಾ ಪರವಾನಿಗೆ ಪತ್ರದ ಉದ್ದೇಶ ಹಾಗೂ ತಮ್ಮ ನೂತನ ಹಾಗೂ ನವೀಕರಣಗೊಂಡ

ಕಚೇರಿ ಒಂದೆಡೆ, ಪರೀಕ್ಷಾ ಸ್ಥಳ ಇನ್ನೊಂದೆಡೆ! Read More »

error: Content is protected !!
Scroll to Top