Muttappa Doddamani

ದೀಪದ ಕೆಳಗಿನ ಕತ್ತಲೆಯಂತಾದ ಪತ್ರಕರ್ತರ ಬದುಕು!

ಮಲ್ಲಿಕಾರ್ಜುನ ಬಂಗ್ಲೆ ಮಾತ್ರ ರಾಜ್ಯದ ಪತ್ರಕರ್ತರ ಆಶಾಕಿರಣ ರಣಬೇಟೆ ನ್ಯೂಸ್‌ ಬೆಂಗಳೂರು. ಪತ್ರಿಕಾ ವರದಿಗಾರರು ಹಾಗೂ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ಸಂವಿಧಾನದ ನಾಲ್ಕನೇ ಅಂಗ್ಯವಾಗಿದ್ದಾರೆ ಎಂದು ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳು ಸೇರಿದಂತೆ ಗಣ್ಯಾತಿಗಣ್ಯರು ಸಭೆ ಸಮಾರಂಭಗಳಲ್ಲಿ ಹೇಳೋದನ್ನು ಎಲ್ಲರು ಕೇಳಿರುತ್ತೀರಿ ಆದರೆ ಸಂವಿಧಾನದ ನಾಲ್ಕನೇ ಅಂಗ ಎಂದು ಎಲ್ಲೂ ಸಹ ಉಲ್ಲೇಖವಿಲ್ಲ ಹಾಗೂ ನಾಲ್ಕನೆಯ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಬದುಕು ಮಾತ್ರ ಹೀನಾಯ ಸ್ಥಿತಿಯಲ್ಲಿದ್ದು ಅವರ ಕಷ್ಟ ಹೇಳುತ್ತಿರುವುದು. ಸಮಾಜದ ಅನುಕೂಲಗಳನ್ನು ತಿದ್ದಿ ಉತ್ತಮ ಸಮಾಜ ನಿರ್ಮಿಸುವಲ್ಲಿ […]

ದೀಪದ ಕೆಳಗಿನ ಕತ್ತಲೆಯಂತಾದ ಪತ್ರಕರ್ತರ ಬದುಕು! Read More »

ಕ್ರೀಡೆ ಕೇವಲ ಪಂದ್ಯಾವಳಿ ಮಾತ್ರ! ಜೀವನವೂ ಅಲ್ಲ, ಸರ್ವಸ್ವವು ಅಲ್ಲ!

ರಣಬೇಟೆ ನ್ಯೂಸ್‌ಕೊಪ್ಪಳ. ಯಾವುದೇ ಸ್ಪರ್ಧೆಗಳಾಗಲಿ ಕೇವಲ ಕ್ರೀಡಾ ಮನೋಭಾವನೆಯಿಂದ ಕಾಣಬೇಕೆ ಹೊರತು ಅದನ್ನೇ ಜೀವನವನ್ನಾಗಿಸಿ ಕೊಳ್ಳುವ ಅಥವಾ ಜೂಜಾಟ, ಮೋಜಾಟ, ಮನೋರಂಜನೆ ಹಾಗೂ ವ್ಯಾಪಾರ ಮಾಡಿಕೊಳ್ಳುವುದು ದುರದೃಷ್ಟದ ಸಂಗತಿಯಾಗಿದ್ದು ಯಾವುದೇ ಸ್ಪರ್ಧೆಗಳಾಗಲಿ ಅವನು ಕ್ರೀಡಾ ರೂಪದಲ್ಲಿ ಕಂಡಾಗ ಮಾತ್ರ ಅದರ ಮಹತ್ವ ಮನವರಿಕೆಯಾಗುತ್ತದೆ.ಇತ್ತೀಚಿಗೆ ಭಾರತೀಯ ಪ್ರೀಮಿಯರ್ ಲೀಗ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಪ್ರತಿನಿಧಿಸುವ ರ್‌ಪಿಬಿ ತಂಡ ಸುಮಾರು 17 ವರ್ಷಗಳ ನಂತರ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು ಸಂತಸದ ವಿಷಯ ಆದರೆ ಅದು ಕೇವಲ ಸೀಮಿತ ಸಂತೋಷಕ್ಕೆ ಸೀಮಿತವಾಗಿ ಇರಬೇಕಿತ್ತು ಆದರೆ

ಕ್ರೀಡೆ ಕೇವಲ ಪಂದ್ಯಾವಳಿ ಮಾತ್ರ! ಜೀವನವೂ ಅಲ್ಲ, ಸರ್ವಸ್ವವು ಅಲ್ಲ! Read More »

ಅಭಿವೃದ್ಧಿ ಹರಿಕಾರನಿಗಿಲ್ಲ ಸದಾವಕಾಶ.

ರಣಬೇಟೆ ನ್ಯೂಸ್‌ ಕೊಪ್ಪಳ ಕೊಪ್ಪಳ ಜಿಲ್ಲೆಯ ಮುತ್ಸದ್ದಿ ರಾಜಕಾರಣಿ, ರಾಜಕೀಯ ಚತುರ, ಅಭಿವೃದ್ಧಿಯ ಹರಿಕಾರ ಎಂದೆಲ್ಲ ಕರೆಸಿಕೊಳ್ಳುವ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸರ್ಕಾರದಲ್ಲಿ ಸರಿಯಾದ ಅವಕಾಶ ಸಿಗಲಿಲ್ಲವೇನೋ ಎಂಬ ಮಾತುಗಳು ಕ್ಷೇತ್ರದ ಮತದಾರರು ಮಾತನಾಡುತ್ತಿರುವುದು ಹಲವಾರು ಊಹಾಪೋಹಗಳಿಗೆ ಕಾರಣವಾಗಿದ್ದು. ರಾಜ್ಯದಲ್ಲಿ ಯಾರೂ ಮಾಡದಂತಹ ಅಭಿವೃದ್ಧಿಯನ್ನು ಮಾಡಿದರು ಸಹ ಅವರಿಗೆ ಸರ್ಕಾರ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಕೊರಗು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜನತೆಯನ್ನು ಕಾಡುತ್ತಿದೆ.ಸುಮಾರು ಏಳು ಬಾರಿ ಶಾಸಕರಾಗಿ ಹಲವು ಬಾರಿ ಸಚಿವರಾಗಿ,

ಅಭಿವೃದ್ಧಿ ಹರಿಕಾರನಿಗಿಲ್ಲ ಸದಾವಕಾಶ. Read More »

ಸಾವಿರ ಕೊಳವೆಗಳ ಹುತ್ತ! ಲಂಚಬಾಕ ನರಸಪ್ಪನ ಸುತ್ತ!

ಕಚೇರಿ ಒಂದೆಡೆ, ಪರೀಕ್ಷಾ ಸ್ಥಳ ಇನ್ನೊಂದೆಡೆ!

ಸಾರಿಗೆ ಇಲಾಖೆ ಎಡವಟ್ಟು; ಸಾರ್ವಜನಿಕರ ಪರದಾಟ.ರಣಬೇಟೆ ನ್ಯೂಸ್ಕೊಪ್ಪಳನಗರದಲ್ಲಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯದ ಕಚೇರಿಯೊಂದಡೆ ಹಾಗೂ ಚಾಲನಾ ಪರವಾಗಿ ಪರೀಕ್ಷಾ ಮತ್ತು ವಾಹನ ನೋಂದಣಿ ತಪಾಸಣಾ ಸ್ಥಳ ಇನ್ನೊಂದಡೆ ಇದ್ದು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿರುತ್ತದೆ ಜಿಲ್ಲಾ ಕೇಂದ್ರದಲ್ಲಿರುವ ಪ್ರಾದೇಶಿಕ ಸಾರಿಗೆ ಕಾರ್ಯಾಲಯಕ್ಕೆ ದಿನನಿತ್ಯ ಹಲವಾರು ಕೆಲಸದ ನಿಮಿತ್ಯ ಸಾರ್ವಜನಿಕರು ಜಿಲ್ಲೆಯ ಮೂಲೆ ಮೂಲೆಗಳಿಂದ ಆಗಮಿಸುವುದು ಸಾಮಾನ್ಯವಾಗಿ ಸಂಗತಿಯಾಗಿದ್ದು ಆದರೆ ಅದರಲ್ಲಿ ಬಹುತೇಕ ಜನರು ವಾಹನ ಚಾಲನಾ ಪರವಾನಿಗೆ ಪತ್ರದ ಉದ್ದೇಶ ಹಾಗೂ ತಮ್ಮ ನೂತನ ಹಾಗೂ ನವೀಕರಣಗೊಂಡ

ಕಚೇರಿ ಒಂದೆಡೆ, ಪರೀಕ್ಷಾ ಸ್ಥಳ ಇನ್ನೊಂದೆಡೆ! Read More »

error: Content is protected !!
Scroll to Top