ಅಬಕಾರಿ ನೀರಿಕ್ಷಕರ ವಿಳಂಬ ನೀತಿ: ಇದು ನಿರ್ಲಕ್ಷ್ಯವಲ್ಲ, ‘ದಂಧೆ ಹಂಚಿಕೆ’!
ಅಕ್ರಮ CL-2 ವೈನ್ಶಾಪ್ಗಳ ಹಿಂದೆ ಇಲಾಖಾ ಮೌನದ ರಹಸ್ಯ. ರಣಬೇಟೆ ವೆಬ್ ಡೆಸ್ಕ್ ಅ 10: (ಸಂಚಿಕೆ 03) ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಈಶ್ವರ್, ದೇವಿ, ವಿಜಯ್, ಮಮತಾ, ರೇಣುಕಾ, ವಾಸು, ವೆಂಕಟೇಶ್ವರ ಮತ್ತು ವಿಶಾಲ್ ವೈನ್ಸ್ಗಳೂ ಸೇರಿದಂತೆ ಬರೋಬ್ಬರಿ ಎಂಟು CL-2 ಪರವಾನಗಿ ಹೊಂದಿದ ಮದ್ಯದ ಅಂಗಡಿಗಳು ಪ್ರತ್ಯಕ್ಷವಾಗಿ ಗುಪ್ತ ಬಾರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಜಿಲ್ಲೆಯ ಅಬಕಾರಿ ಉಪ ಆಯುಕ್ತರ ಕಚೇರಿಯು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ. ಕೊಪ್ಪಳ ನಗರದಲ್ಲಿ ನಿಯಮಗಳ ನಗ್ನ ಉಲ್ಲಂಘನೆ ಮುಗಿಲು ಮುಟ್ಟಿದೆ. ಪರವಾನಗಿ ಪಡೆದಿರುವುದು ಕೇವಲ CL-2 […]
ಅಬಕಾರಿ ನೀರಿಕ್ಷಕರ ವಿಳಂಬ ನೀತಿ: ಇದು ನಿರ್ಲಕ್ಷ್ಯವಲ್ಲ, ‘ದಂಧೆ ಹಂಚಿಕೆ’! Read More »










